
‘ಹಿಂದೂ’ ಪದವು ಪರ್ಷಿಯನ್ ಆಗಿದೆ. ಇದು ತುಂಬಾ ಕೊಳಕು ಎಂದರ್ಥ. ಈ ವಿದೇಶಿ ಪದದ ಬಗ್ಗೆ ಕೆಲವರು ಯಾಕಿಷ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಸತೀಶ ಜಾರಕಿಹೊಳಿ ಹೇಳಿದ್ದಾರೆ.
೨. ಭಾರತದ ಮುಸಲ್ಮಾನ ಮಹಿಳೆಯರ ಧೈರ್ಯವನ್ನು ತಿಳಿಯಿರಿ !
ಕಲ್ಲಿಕೋಟೆಯಲ್ಲಿ (ಕೇರಳದಲ್ಲಿ) ಮುಸಲ್ಮಾನ ಮಹಿಳೆಯರ ಗುಂಪೊಂದು ಹಿಜಾಬಗಳನ್ನು ಸುಡುವ ಮೂಲಕ ಇರಾನ್ನಲ್ಲಿನ ಹಿಜಾಬ್ ವಿರೋಧಿ ಚಳುವಳಿಗೆ ಬೆಂಬಲ ಸೂಚಿಸಿದರು. ಇದು ಭಾರತದಲ್ಲಿ ಹಿಜಾಬ್ ಸುಟ್ಟ ಮೊದಲ ಘಟನೆಯಾಗಿದೆ.
೩. ‘ದಲಿತ-ಮುಸ್ಲಿಂ ಭಾಯಿ ಭಾಯಿ’ ಎನ್ನುವವರು ಈಗೆಲ್ಲಿದ್ದಾರೆ ?
ಜೋಧಪುರದ ಸುರಸಾಗರ ಪ್ರದೇಶದಲ್ಲಿನ ಸರಕಾರಿ ನೀರಿನ ಪಂಪ್ನಿಂದ ನೀರು ತೆಗೆದುಕೊಂಡಿದ್ದಕ್ಕಾಗಿ ಕಿಶನಲಾಲ್ ಭಿಲ್ ಎಂಬ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಸಲ್ಮಾನ ಮತಾಂಧರು ಬರ್ಬರವಾಗಿ ಥಳಿಸಿದ್ದರಿಂದ ಆತ ಮೃತಪಟ್ಟಿದ್ದಾನೆ.
೪. ಇತರ ಕೋಟೆಗಳ ಮೇಲಿನ ಅಕ್ರಮ ಇಸ್ಲಾಮಿಕ್ ಕಟ್ಟಡಗಳನ್ನು ಸಹ ನೆಲಸಮಗೊಳಿಸಿ !
ನವೆಂಬರ್ ೧೦ ರ ಶಿವಪ್ರತಾಪದಿನದಂದು ಪ್ರತಾಪಗಡದ(ಮಹಾರಾಷ್ಟ್ರ) ತೊಪ್ಪಲಿನಲ್ಲಿರುವ ಅಫ್ಜಲ್ಖಾನನ ಗೋರಿಯ ಬಳಿಯ ಅನಧಿಕೃತ ಕಟ್ಟಡಗಳನ್ನು ಪೊಲೀಸ್ ಭದ್ರತೆಯಲ್ಲಿ ನಸುಕಿನ ವೇಳೆ ತೆರವುಗೊಳಿಸಲು ಪ್ರಾರಂಭಿಸಲಾಯಿತು.
೫. ನಿರಾಶ್ರಿತ ಹಿಂದೂಗಳಿಗೆ ನ್ಯಾಯಾಲಯಕ್ಕೆ ಏಕೆ ಹೋಗಬೇಕಾಗುತ್ತದೆ ?
‘ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದು ದೆಹಲಿಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಹಿಂದೂಗಳಿಗೆ ಮುಂದಿನ ೩೦ ದಿನಗಳಲ್ಲಿ ವಿದ್ಯುತ್ ಪೂರೈಸುವಂತೆ ‘ಟಾಟಾ ಪವರ್’ ಸಂಸ್ಥೆಗೆ ದೆಹಲಿ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.
೬. ಹಿಂದೂಗಳ ಆತ್ಮಘಾತಕ ಜಾತ್ಯತೀತತೆ !
ಅಯೋಧ್ಯೆಯಲ್ಲಿ ನ್ಯಾಯಾಲಯದ ಆದೇಶದಂತೆ ಶ್ರೀರಾಮಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷ ಕಟ್ಟುತ್ತಿರುವ ಮಸೀದಿಗೆ ಶೇ.೪೦ ರಷ್ಟು ದೇಣಿಗೆಯನ್ನು ಹಿಂದೂಗಳು ನೀಡಿದ್ದರೆ, ಶೇ.೩೦ ರಷ್ಟು ದೇಣಿಗೆಯನ್ನು ಮುಸಲ್ಮಾನರು ನೀಡಿದ್ದಾರೆ.
೭. ಮುಸಲ್ಮಾನರು ದೇವಸ್ಥಾನದಲ್ಲಿನ ಇಫ್ತರ್ ಪಾರ್ಟಿ ಬಗ್ಗೆ ಹೇಗೆ ಒಪ್ಪುತ್ತಾರೆ ?
ಎನ್.ಡಿ.ಟಿ.ವಿ. ಈ ವಾರ್ತಾವಾಹಿನಿಯ ಪತ್ರಕರ್ತರಾದ ನಸೀಮ ಅಹಮ್ಮದ ಇವರು ಆಗ್ರಾದಲ್ಲಿನ ಮನಕಾಮೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಹಣೆಯಲ್ಲಿ ತಿಲಕ ಹಚ್ಚಿಕೊಂಡಿದ್ದರು ಮತ್ತು ಭಗವಾ ಶಾಲು ಹೊದ್ದುಕೊಂಡಿದ್ದರು. ಇದರಿಂದಾಗಿ ಮತಾಂಧ ಮುಸಲ್ಮಾನರಿಂದ ನಸೀಮ್ ಇವರಿಗೆ ವಿರೋಧವಾಗುತ್ತಿದೆ.
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ