
‘ಹಿಂದೂ’ ಪದವು ಪರ್ಷಿಯನ್ ಆಗಿದೆ. ಇದು ತುಂಬಾ ಕೊಳಕು ಎಂದರ್ಥ. ಈ ವಿದೇಶಿ ಪದದ ಬಗ್ಗೆ ಕೆಲವರು ಯಾಕಿಷ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಸತೀಶ ಜಾರಕಿಹೊಳಿ ಹೇಳಿದ್ದಾರೆ.
೨. ಭಾರತದ ಮುಸಲ್ಮಾನ ಮಹಿಳೆಯರ ಧೈರ್ಯವನ್ನು ತಿಳಿಯಿರಿ !
ಕಲ್ಲಿಕೋಟೆಯಲ್ಲಿ (ಕೇರಳದಲ್ಲಿ) ಮುಸಲ್ಮಾನ ಮಹಿಳೆಯರ ಗುಂಪೊಂದು ಹಿಜಾಬಗಳನ್ನು ಸುಡುವ ಮೂಲಕ ಇರಾನ್ನಲ್ಲಿನ ಹಿಜಾಬ್ ವಿರೋಧಿ ಚಳುವಳಿಗೆ ಬೆಂಬಲ ಸೂಚಿಸಿದರು. ಇದು ಭಾರತದಲ್ಲಿ ಹಿಜಾಬ್ ಸುಟ್ಟ ಮೊದಲ ಘಟನೆಯಾಗಿದೆ.
೩. ‘ದಲಿತ-ಮುಸ್ಲಿಂ ಭಾಯಿ ಭಾಯಿ’ ಎನ್ನುವವರು ಈಗೆಲ್ಲಿದ್ದಾರೆ ?
ಜೋಧಪುರದ ಸುರಸಾಗರ ಪ್ರದೇಶದಲ್ಲಿನ ಸರಕಾರಿ ನೀರಿನ ಪಂಪ್ನಿಂದ ನೀರು ತೆಗೆದುಕೊಂಡಿದ್ದಕ್ಕಾಗಿ ಕಿಶನಲಾಲ್ ಭಿಲ್ ಎಂಬ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಸಲ್ಮಾನ ಮತಾಂಧರು ಬರ್ಬರವಾಗಿ ಥಳಿಸಿದ್ದರಿಂದ ಆತ ಮೃತಪಟ್ಟಿದ್ದಾನೆ.
೪. ಇತರ ಕೋಟೆಗಳ ಮೇಲಿನ ಅಕ್ರಮ ಇಸ್ಲಾಮಿಕ್ ಕಟ್ಟಡಗಳನ್ನು ಸಹ ನೆಲಸಮಗೊಳಿಸಿ !
ನವೆಂಬರ್ ೧೦ ರ ಶಿವಪ್ರತಾಪದಿನದಂದು ಪ್ರತಾಪಗಡದ(ಮಹಾರಾಷ್ಟ್ರ) ತೊಪ್ಪಲಿನಲ್ಲಿರುವ ಅಫ್ಜಲ್ಖಾನನ ಗೋರಿಯ ಬಳಿಯ ಅನಧಿಕೃತ ಕಟ್ಟಡಗಳನ್ನು ಪೊಲೀಸ್ ಭದ್ರತೆಯಲ್ಲಿ ನಸುಕಿನ ವೇಳೆ ತೆರವುಗೊಳಿಸಲು ಪ್ರಾರಂಭಿಸಲಾಯಿತು.
೫. ನಿರಾಶ್ರಿತ ಹಿಂದೂಗಳಿಗೆ ನ್ಯಾಯಾಲಯಕ್ಕೆ ಏಕೆ ಹೋಗಬೇಕಾಗುತ್ತದೆ ?
‘ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದು ದೆಹಲಿಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಹಿಂದೂಗಳಿಗೆ ಮುಂದಿನ ೩೦ ದಿನಗಳಲ್ಲಿ ವಿದ್ಯುತ್ ಪೂರೈಸುವಂತೆ ‘ಟಾಟಾ ಪವರ್’ ಸಂಸ್ಥೆಗೆ ದೆಹಲಿ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.
೬. ಹಿಂದೂಗಳ ಆತ್ಮಘಾತಕ ಜಾತ್ಯತೀತತೆ !
ಅಯೋಧ್ಯೆಯಲ್ಲಿ ನ್ಯಾಯಾಲಯದ ಆದೇಶದಂತೆ ಶ್ರೀರಾಮಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷ ಕಟ್ಟುತ್ತಿರುವ ಮಸೀದಿಗೆ ಶೇ.೪೦ ರಷ್ಟು ದೇಣಿಗೆಯನ್ನು ಹಿಂದೂಗಳು ನೀಡಿದ್ದರೆ, ಶೇ.೩೦ ರಷ್ಟು ದೇಣಿಗೆಯನ್ನು ಮುಸಲ್ಮಾನರು ನೀಡಿದ್ದಾರೆ.
೭. ಮುಸಲ್ಮಾನರು ದೇವಸ್ಥಾನದಲ್ಲಿನ ಇಫ್ತರ್ ಪಾರ್ಟಿ ಬಗ್ಗೆ ಹೇಗೆ ಒಪ್ಪುತ್ತಾರೆ ?
ಎನ್.ಡಿ.ಟಿ.ವಿ. ಈ ವಾರ್ತಾವಾಹಿನಿಯ ಪತ್ರಕರ್ತರಾದ ನಸೀಮ ಅಹಮ್ಮದ ಇವರು ಆಗ್ರಾದಲ್ಲಿನ ಮನಕಾಮೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಹಣೆಯಲ್ಲಿ ತಿಲಕ ಹಚ್ಚಿಕೊಂಡಿದ್ದರು ಮತ್ತು ಭಗವಾ ಶಾಲು ಹೊದ್ದುಕೊಂಡಿದ್ದರು. ಇದರಿಂದಾಗಿ ಮತಾಂಧ ಮುಸಲ್ಮಾನರಿಂದ ನಸೀಮ್ ಇವರಿಗೆ ವಿರೋಧವಾಗುತ್ತಿದೆ.
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಿಂದ ‘ಲವ್ ಜಿಹಾದ್’ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು
ಶ್ರೀರಾಮಮಂದಿರವನ್ನು ಬಾಂಬ್ನಿಂದ ಸ್ಫೋಟಿಸಲು ಸಂಚು ರೂಪಿಸಿದ್ದ ಸುಹೇಲ್ ದಾವಣಗೆರೆಯಿಂದ ಬಂಧನ
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ