ಆಗ್ರಾ (ಉತ್ತರಪ್ರದೇಶ)ದಲ್ಲಿ ಲವ್ ಜಿಹಾದ್ನ ಘಟನೆ ಬೆಳಕಿಗೆ !

ಆಗ್ರಾ (ಉತ್ತರಪ್ರದೇಶ) – ಆಗ್ರಾದಲ್ಲಿನ ಜಿಯಾಉದ್ದಿನ್ ಇವನು ‘ರಾಜೇಶ’ ಎಂದು ಹೇಳಿ ೩ ಹಿಂದೂ ಮಕ್ಕಳ ತಾಯಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಪಲಾಯನ ಮಾಡಲು ಪ್ರಯತ್ನಿಸಿದನು. ಪೊಲೀಸರು ಅಕ್ಟೋಬರ್ ೨೫ ರಂದು ಜಿಯಾಉದ್ದಿನ್ ಇವನನ್ನು ವಶಕ್ಕೆ ಪಡೆದರು. ಸಂತ್ರಸ್ತ ಮಹಿಳೆಯನ್ನು ನಾರಿ ನಿಕೇತನಗೆ ಕಳುಹಿಸಲಾಗಿ, ಅದರ ಬಗ್ಗೆ ಆಕೆಯ ಕುಟುಂಬದವರಿಗೆ ತಿಳಿಸಲಾಗಿದೆ.
3 बच्चों की माँ को भगा ले गया जियाउद्दीन, ‘राजेश’ बन कर रह रहा था हिन्दू महिला के साथ: फैक्ट्री में हुई थी जान-पहचान, आधार कार्ड से खुला राज़#Uttarakhand #Agrahttps://t.co/x1ewQf4SDg
— ऑपइंडिया (@OpIndia_in) October 26, 2022
ಪ್ರಸಾರ ಮಾಧ್ಯಮಗಳು ನೀಡಿದ ವಾರ್ತೆಯ ಪ್ರಕಾರ ಬರಹಾನ ಪೊಲೀಸ ಠಾಣೆಯ ಗಡಿಯಲ್ಲಿ ಬಧನು ಗ್ರಾಮದಲ್ಲಿ ಒಬ್ಬನು ಅನುಮಾನಾಸ್ಪದವಾಗಿ ಮಹಿಳೆಯ ಜೊತೆ ವಾಸವಾಗಿದ್ದನು. ಸ್ಥಳೀಯರಿಗೆ ಅನುಮಾನ ಬಂದ ನಂತರ ಅವರು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಿಗೆ ತಿಳಿಸಿದರು. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ವಿಚಾರಣೆ ನಡೆಸುವಾಗ ಅವರಿಗೆ ಅನುಮಾನ ಬಂದಿತ್ತು. ಅವರು ಈ ವಿಷಯವಾಗಿ ಬರಹಾನ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ರಾಜೇಶ ಎಂದು ಗ್ರಾಮದಲ್ಲಿ ವಾಸಿಸುವ ವ್ಯಕ್ತಿ ಜೀಯಾಉದ್ದಿನ್ ಇರುವುದು ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿತು. ಪೊಲೀಸರು ಜಿಯಾಉದ್ದಿನನ್ನನ್ನು ಬಂಧಿಸಿದ್ದಾರೆ ಹಾಗೂ ಸಂತ್ರಸ್ತ ಮಹಿಳೆಯನ್ನು ನಾರಿ ನಿಕೇತನಗೆ ಕಳುಹಿಸಿದ್ದಾರೆ. ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !