ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ

‘ಕೇವಲ ನೀರು ಕೊಡುವ ಸಮಯವಾಯಿತೆಂದು ಗಿಡಗಳಿಗೆ ಪ್ರತಿದಿನ ನೀರು ಹಾಕುವುದಕ್ಕಿಂತ ಗಿಡಗಳ ಮತ್ತು ಮಣ್ಣಿನ ಪರೀಕ್ಷಣೆಯನ್ನು ಮಾಡಿ ಅವಶ್ಯಕತೆಯಿದ್ದರೆ ಮಾತ್ರ ನೀರು ಹಾಕಬೇಕು. ಕುಂಡಗಳಲ್ಲಿನ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಅದನ್ನು ಉಂಡೆಯ ಹಾಗೆ ಕಟ್ಟಲು ಬರುತ್ತದೆಯೇ ? ಎಂಬುದನ್ನು ನೋಡಿ. ಕಟ್ಟಲು ಬಂದರೆ, ‘ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆ (ಹಸಿ) ಇದೆ ನೀರಿನ ಅವಶ್ಯಕತೆ ಇಲ್ಲ’, ಎಂದು ತಿಳಿದುಕೊಳ್ಳಬೇಕು. (ಒಂದು ಸಲ ಅಂದಾಜು ಬಂದ ಮೇಲೆ ಪುನಃ ಪುನಃ ಮಣ್ಣು ತೆಗೆದು ನೊಡುವ ಆವಶ್ಯಕತೆ ಇರುವುದಿಲ್ಲ.) ಸಸಿಗಳ ತುದಿಗಳು (ಎಲೆಗಳು) ಬಾಡಿದ ಹಾಗೆ ಕಾಣಿಸುತ್ತಿದ್ದರೆ, ನೀರು ಕೊಡುವ ಅವಶ್ಯಕತೆಯಿದೆ ಎಂದು ತಿಳಿದುಕೊಳ್ಳಬೇಕು ಮತ್ತು ನೀರು ಹಾಕಬೇಕು. ಗಿಡಗಳಿಗೆ ಅತೀಯಾಗಿ ನೀರು ಹಾಕಬೇಡಿರಿ !
– ಸೌ. ರಾಘವಿ ಮಯೂರೇಶ ಕೊನೆಕರ, ಫೋಂಡಾ, ಗೋವಾ.
ಅಕ್ಟೋಬರ್ 17 : ಮಹರ್ಷಿ ವಾಲ್ಮೀಕಿ ಜಯಂತಿ
ಕೋಟಿ ಕೋಟಿ ನಮನಗಳು
ಮನುಷ್ಯನಿಗೆ ಕೆಟ್ಟ ಶಕ್ತಿಗಳ ತೊಂದರೆ ರಾತ್ರಿಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಆಗುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !
ಚೀನಾದ ಆಕ್ರಮಕ ಕಾರ್ಯಾಚರಣೆಗಳಿಗೆ ಭಾರತ ನೀಡಿದ ಪ್ರತ್ಯುತ್ತರ !
೨೦ ವರ್ಷಗಳಿಂದ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಕಾರ್ಯ ಮಾಡುತ್ತಿದೆ ! – ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಬ್ರಿಟನ್ನಲ್ಲಿರುವ ಮತಾಂಧರಿಂದಾಗಿ ಅಲ್ಲಿನ ಹಿಂದೂಗಳು ಅಸುರಕ್ಷಿತರಾಗಿದ್ದಾರೆ !