
ಕೊಚ್ಚಿ (ಕೇರಳ) : ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಹಿಂದೂ ಭಕ್ತರ ಸುರಕ್ಷತೆಗಾಗಿ ಇಲ್ಲಿಯ ಪೊಲೀಸರನ್ನು ನೇಮಿಸಲಾಗಿದೆ .ಈ ಪೊಲೀಸರ ವಾಹನಗಳ ಮೇಲೆ ಚಂದ್ರ – ನಕ್ಷತ್ರ ಇಸ್ಲಾಮಿ ಚಿಹ್ನೆಗಳು ಇರುವ ಸ್ಟಿಕ್ಕರ್ಸ್ ಅಂಟಿಸಿರುವುದು ಹಿಂದೂ ಭಕ್ತರ ಗಮನಕ್ಕೆ ಬಂದಿದೆ. ಕೆಲವು ಭಕ್ತರು ಇದರ ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ. ಅದನ್ನು ಗಮನಿಸಿ ಆ ಸ್ಟಿಕ್ಕರ್ ಗಳನ್ನು ತೆಗೆದುಹಾಕುವ ಆದೇಶ ಕೇರಳದ ಪೊಲೀಸ್ ಮಹಾ ಸಂಚಾಲಕರಾದ ಅನಿಲ್ ಕಾಂತ್ ಇವರು ನೀಡಿದ್ದಾರೆ. ಇಂತಹ ಸ್ಟಿಕರ್ಸ್ ಹಚ್ಚುವವರ ಮೇಲೆ ಕ್ರಮಕೈಗೊಳ್ಳಲಾಗುವುದು, ಎಂದು ಕಾಂತ ಇವರು ಸ್ಪಷ್ಟಪಡಿಸಿದ್ದಾರೆ. ಕಾನೂನಿನ ಪ್ರಕಾರ ಪೊಲೀಸರ ವಾಹನಗಳ ಮೇಲೆ ಧಾರ್ಮಿಕ ಅಥವಾ ರಾಜಕೀಯ ಬರವಣಿಗೆ ಅಥವಾ ಚಿಹ್ನೆಗಳು ಹಚ್ಚುವುದು ನಿಷಿದ್ಧವಾಗಿದೆ, ಹೀಗಿರುವಾಗ ಸಹ ಪೊಲೀಸರು ವಾಹನಗಳ ಮೇಲೆ ಚಂದ್ರ ನಕ್ಷತ್ರ ಇರುವ ಸ್ಟಿಕರ್ ಗಳನ್ನು ಹಚ್ಚಲಾಗಿತ್ತು.
Kerala police vehicles sport Taliban-like Islamic symbols https://t.co/5SORnAKj8J
— HinduPost (@hindupost) June 24, 2022
| ಸಂಪಾದಕೀಯ ನಿಲುವು
* ಸಾಮ್ಯವಾದಿ ಕೇರಳ ರಾಜ್ಯದ ಪೊಲೀಸ್ ದಳದ ಇಸ್ಲಾಮೀಕರಣ ಆಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. |
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ