ಪಾಕಿಸ್ತಾನದಲ್ಲಿ ಪೈಗಂಬರ ಅವರನ್ನು ಅವಮಾನಿಸಿದ ಆರೋಪದ ಮೇಲೆ ಶ್ರೀಲಂಕಾ ನಾಗರಿಕನ ಹತ್ಯೆ ಪ್ರಕರಣ
ನ್ಯಾಯಾಲಯವು ಕೇವಲ ೫ ತಿಂಗಳಲ್ಲಿ ೮೯ ಮಂದಿಯನ್ನು ತಪ್ಪಿತಸ್ಥರೆಂದು ನಿರ್ಧರಿಸಲಾಯಿತು !

ಇಸ್ಲಾಮಾಬಾದ (ಪಾಕಿಸ್ತಾನ) – ಮಹಮ್ಮದ ಪೈಗಂಬರ ಅವರನ್ನು ಅವಮಾನಸಿದ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯಾದ ಪ್ರಿಯಂತಾ ಕುಮಾರ ಅವರನ್ನು ಪಾಕಿಸ್ತಾನದ ಸಿಯಾಲಕೋಟ ನಗರದಲ್ಲಿ ಡಿಸೆಂಬರ ೩, ೨೦೨೧ ರಂದು ಜನಸಮೂಹವೊಂದು ಸಜೀವ ದಹನ ಮಾಡಿತ್ತು. ಪ್ರಕರಣದಲ್ಲಿ ನ್ಯಾಯಾಲಯವು ೮೯ ಜನರನ್ನು ತಪ್ಪಿತಸ್ಥೆರೆಂದು ತೀರ್ಪು ನೀಡಿದೆ. ಈ ಪೈಕಿ ೬ ಮಂದಿಗೆ ಗಲ್ಲು ಶಿಕ್ಷೆ ಹಾಗೂ ೭ ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಿಯಂತಾ ಕುಮಾರ ಇಲ್ಲಿನ ಕಾರ್ಖಾನೆಯೊಂದರಲ್ಲಿ ಅಧಿಕಾರಿಯಾಗಿದ್ದರು.
Pakistan: Death sentences over killing of Sri Lankan accused of blasphemy https://t.co/V45KOh7It0
— BBC Asia (@BBCNewsAsia) April 18, 2022
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿನ ನ್ಯಾಯಾಲಯವು ಹತ್ಯೆಯ ಪ್ರಕರಣದಲ್ಲಿ ಕೇಲವ ೫ ತಿಂಗಳಲ್ಲಿ ತೀರ್ಪು ನೀಡುತ್ತಿದೆಯಾದರೇ, ಭಾರತದಲ್ಲೂ ಇದು ಸಂಭವಿಸುವ ಸಾಧ್ಯತೆಯಿದೆ. ಭಾರತ ಸರಕಾರ ಇದರತ್ತ ಗಮನಹರಿಸಬೇಕು ! |
ಚೀನಾ ಸೈನ್ಯದಿಂದ ಅರುಣಾಚಲ ಪ್ರದೇಶಕ್ಕೆ ನುಸುಳಿ ಭೂಮಿ ಕಬಳಿಕೆ ! – ಆದಿವಾಸಿ ಸಮುದಾಯದ ದಾವೆ
ಇರಾನ್ನ ಆತ್ಮರಕ್ಷಣೆಗೆ ಅಣುಬಾಂಬ್ ತಯಾರಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ!
ಪಾಕಿಸ್ತಾನಿ ಸೈನಿಕರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪೆಟ್ರೋಲ್ ಬಂಕ್ ಲೂಟಿ!
ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರರ ಮೇಲಿನ ದಾಳಿಗಳನ್ನು ನಿಲ್ಲಿಸಲು ಸಿದ್ಧತೆ : US-Iran War
ಜರ್ಮನಿಯಲ್ಲೂ ಯುಕೆ ಮಾದರಿಯ ‘ಗ್ರೂಮಿಂಗ್ ಗ್ಯಾಂಗ್’ !
ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂ ದೇವತೆಗಳ ಮೂರ್ತಿಗಳ ಧ್ವಂಸ!