
ನವ ದೆಹಲಿ – ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫರವರು ಏಪ್ರಿಲ ೧೭ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಷಯ ನೀಡುವ ಕುರಿತು ಪತ್ರ ಬರೆದಿದ್ದರು. ‘ಎರಡೂ ದೇಶಗಳೂ ಶಾಂತಿಯುತವಾಗಿ ಜಮ್ಮೂ-ಕಾಶ್ಮೀರ ಹಾಗೂ ಇತರ ವಿವಾದಿತ ಅಂಶಗಳನ್ನು ಬಗೆಹರಿಸಬೇಕು’, ಎಂದು ಶರೀಫರವರು ಬರೆದಿರುವ ಪತ್ರದಲ್ಲಿ ಹೇಳಿದ್ದರು. ಅದಕ್ಕೆ ಶರೀಫರವರ ಮೇಲೆ ಪಾಕಿಸ್ತಾನದಲ್ಲಿ ಟೀಕಿಸಲಾಗುತ್ತಿದೆ. (ಇದರಿಂದ ಪಾಕಿಸ್ತಾನಕ್ಕೆ ಶಾಂತತೆ ಬೇಡವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ ! – ಸಂಪಾದಕರು)
Pakistan PM Shehbaz Sharif looks for ‘meaningful’ engagement with India, writes to PM Modi https://t.co/25CSd84JYk
— Republic (@republic) April 18, 2022
ಭಾರತದಲ್ಲಿ ಪಾಕಿಸ್ತಾನದ ರಾಯಭಾರಿಯ ಮಾಜಿ ಉಪಾಯುಕ್ತರಾದ ಅಬ್ದುಲ ಬಾಸಿತರವರು ‘ಶರೀಫರವರ ಪ್ರತಿಕ್ರಿಯೆ ದುರ್ಬಲವಾಗಿದೆ. ಭಾರತಕ್ಕೆ ಇನ್ನೂ ತೀಕ್ಷ್ಣವಾದ ಉತ್ತರ ನೀಡಬಹುದಾಗಿತ್ತು. ಕಾಶ್ಮೀರವು ಅಂಶವಾಗಿರದೆ ಅದು ವಿವಾದವಾಗಿದೆ. ನರೇಂದ್ರ ಮೋದಿಯವರು ತಮ್ಮ ಶುಭಾಷಯ ಸಂದೇಶದಲ್ಲಿ ಭಯೋತ್ಪಾದಕ ಅಂಶವನ್ನು ಮಂಡಿಸಿದ್ದರು; ಆದರೆ ಭಾರತ ಸಮರ್ಥನೆ ನೀಡುತ್ತಿರುವ ಕಾಶ್ಮೀರದಲ್ಲಿನ ಹಿಂಸಾಚಾರದ ಬಗ್ಗೆ ಏನು ? ಕಮಾಂಡರ ಕುಲಭೂಷಣ ಜಾಧವ ಅವರದ್ದೇನು ?’, ಎಂಬ ಪ್ರಶ್ನೆಗಳನ್ನು ಕೇಳಿದರು.
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !
ಫಿಲಿಪೈನ್ಸ್ನಲ್ಲಿ 7.8 ರಿಕ್ಟರ್ ತೀವ್ರತೆಯ ಭೂಕಂಪ : 19 ಜನರ ಸಾವು !
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ