|
|

ಎಟಾ (ಉತ್ತರಪ್ರದೇಶ) – ಜಿಲ್ಲೆಯ ಜಲೇಸರ್ನಲ್ಲಿರುವ ‘ಬಡೆ ಮಿಯಾ-ಛೋಟೆ ಮಿಯಾ’ ಹೆಸರಿನ ದರ್ಗಾದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ದರ್ಗಾದ ನಿರ್ವಹಣೆಯನ್ನು ಸರಕಾರಿ ಅಧಿಕಾರಿಗಳು ವಹಿಸಿಕೊಂಡಿದ್ದಾರೆ. ವಂಚಕ ಅಕ್ಬರ್ ಮತ್ತು ಇತರ ಮತಾಂಧರು ಪರಾರಿಯಾಗಿದ್ದಾರೆ. ಈ ಸಂಬಂಧ ಸುಮಾರು ೯೯ ಕೋಟಿ ರೂಪಾಯಿ ಅವ್ಯವಹಾರ ಆಗಿರುವ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಮೂಲಕ್ಕೆ ಹೋದರೆ, ದರ್ಗಾದ ಸ್ಥಳದಲ್ಲಿ ಈ ಮೊದಲು ಶನಿ ದೇವರ ದೇವಾಲಯವಿತ್ತು; ಆದರೆ ಮತಾಂಧರು ಅತಿಕ್ರಮಣ ಮಾಡಿ ಅಲ್ಲಿ ದರ್ಗಾ ಕಟ್ಟಿದರು. ಇದು ಸ್ಥಳೀಯ ಹಿಂದೂಗಳಿಗೂ ಗೊತ್ತಿದೆ. ಹೀಗಿದ್ದರೂ ಹಿಂದೂಗಳು ಅಲ್ಲಿ ಶನಿ ಮಂದಿರ ಇದೆ ಎಂಬ ಭಾವವನ್ನಿಟ್ಟು ಪೂಜೆ ಸಲ್ಲಿಸುತ್ತಾರೆ ಮತ್ತು ದೊಡ್ಡ ಪ್ರಮಾಣದಲ್ಲಿ ಹಣವನ್ನು ಅರ್ಪಿಸುತ್ತಾರೆ. (ದರ್ಗಾದ ಸ್ಥಳದಲ್ಲಿ ದೇವಸ್ಥಾನ ಇತ್ತು ಮತ್ತು ಹಿಂದೂಗಳಿಗೆ ಅದರ ಬಗ್ಗೆ ಭಾವ ಇದೆ, ಅದು ಒಳ್ಳೆಯದು; ಆದರೆ ದೇವಸ್ಥಾನದ ಮೇಲೆ ಆಗಿರುವ ಅತಿಕ್ರಮಣವನ್ನು ತೆಗೆಯಲು ಕಾನೂನಿನ ಸಹಾಯದಿಂದ ಪ್ರಯತ್ನ ಮಾಡುವುದು, ಹಿಂದೂಗಳ ಧರ್ಮ ಕರ್ತವ್ಯವೇ ಆಗಿದೆ. ಹಾಗೆ ಮಾಡಿದರೇ ದೇವರಿಗೆ ಇನ್ನೂ ಇಷ್ಟವಾಗುವುದು ! – ಸಂಪಾದಕರು)
बड़े मियां-छोटे मियां दरगाह समिति के सदस्यों पर धोखाधड़ी का मुकदमा दर्ज #अपराध #उत्तर प्रदेश #देश #प्रदेश #राजनीति #विविध #हलचलhttps://t.co/Ci2nhzCyID
— Samachar Today™ (@samachartodaytv) April 13, 2022
೧. ಸರಕಾರಿ ಅಧಿಕಾರಿಗಳು ಕೂಡ ಅತಿಕ್ರಮಣವನ್ನು ಒಪ್ಪಿಕೊಳ್ಳುತ್ತಾರೆ; ಆದರೆ ಅದರ ವಿರುದ್ಧ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ.
೨. ಅಲಿಗಂಜ್ನ ಉಪವಿಭಾಗೀಯ ದಂಡಾಧಿಕಾರಿ ಅಲಂಕಾರ್ ಅಗ್ನಿಹೋತ್ರಿ ಇವರು ಮಾತನಾಡುತ್ತಾ, ಹಿಂದೂಗಳು ದರ್ಗಾದ ಸ್ಥಳಕ್ಕೆ ಹೋಗಿ ಕೇಸರಿ ಧ್ವಜಗಳನ್ನು ನೆಟ್ಟು ಅಲ್ಲಿ ಪೂಜೆ ಸಲ್ಲಿಸುತ್ತಾರೆ.
೩. ‘ದರ್ಗಾ ನಿರ್ಮಾಣಕ್ಕೆ ಜಮಾಯಿಸಿದ ಮತಾಂಧರು ಕ್ರಮೇಣ ಇಡೀ ದೇವಸ್ಥಾನವನ್ನು ಅತಿಕ್ರಮಿಸಿದರು. ಆದ್ದರಿಂದ ದೇವಸ್ಥಾನದ ಅಸ್ತಿತ್ವವೇ ನಾಶವಾಗಿದೆ’, ಎಂದು ಗ್ರಾಮ ಪಂಚಾಯಿತಿ ಮುಖ್ಯಸ್ಥ ಶೈಲೇಂದ್ರ ಸಿಂಗ್ ಹೇಳಿದರು.
೪. ಸ್ಥಳೀಯ ಶಾಸಕ ಸಂಜೀವ್ ದಿವಾಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !