ಚೈತ್ರ ಕೃಷ್ಣ ದ್ವಿತೀಯಾ ೧೮.೪.೨೦೨೨ ರಂದು ಶ್ರೀಧರ ಸ್ವಾಮಿಯವರ ಆರಾಧನೆ ಇದೆ. ಆ ನಿಮಿತ್ತ….

ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹಾರ್ಣವೇ |
ಸಮೇತ್ಯ ಚ ವ್ಯಪೇಯಾತಾಂ ಕಾಲಮಾಸಾದ್ಯ ಕಞ್ಚನ ||
– ರಾಮಾಯಣ, ಕಾಂಡ ೨, ಸರ್ಗ ೧೦೫, ಶ್ಲೋಕ ೨೬
ಅರ್ಥ : ಯಾವ ರೀತಿ ಮಹಾಸಾಗರದಲ್ಲಿ ಹರಿಯುತ್ತಾ ಹೋಗುವ ಎರಡು ಕಟ್ಟಿಗೆಯು ಕೆಲವೊಮ್ಮೆ ಒಂದಕ್ಕೊಂದು ಭೇಟಿಯಾಗುತ್ತದೆ ಕೆಲವು ಸಮಯದ ನಂತರ ಬೇರೆಯಾಗುತ್ತದೆ. ಅದರಂತೆ ಎರಡು ವ್ಯಕ್ತಿಗಳು ಸ್ವಲ್ಪ ಕಾಲಕ್ಕಾಗಿ ಒಟ್ಟಿಗೆ ಬರುತ್ತಾರೆ ಹಾಗೂ ಕಾಲಚಕ್ರದ ಗತಿಯಲ್ಲಿ ಬೇರೆಯಾಗುತ್ತಾರೆ. ಎಲ್ಲಿಂದಲೋ ಈ ಸಂಸಾರದಲ್ಲಿ ಒಟ್ಟಾಗಿದ್ದೇವೆ, ಸಿಕ್ಕಿರುವ ಎಲ್ಲಾ ಜೀವಗಳು ಕೆಲವು ಕಾಲಕ್ಕಾಗಿ ಒಟ್ಟಿಗೆ ಉಳಿದು ಸಮಯ ಬಂದಾಗ ಸ್ತ್ರೀ, ಪುತ್ರ, ಧನಧಾನ್ಯ ಇತ್ಯಾದಿ ಸಂಪತ್ತನ್ನು ಹಾಗೂ ಪ್ರೀತಿಪಾತ್ರರಾದವರನ್ನು ಬಿಟ್ಟು ಅವರಿಂದ ಬೇರೆಯಾಗುತ್ತಾರೆ ಹಾಗೂ ಎಲ್ಲಿಯಾದರೂ ದೂರ ಹೊರಟು ಹೋಗುತ್ತದೆ. ಮೃತ್ಯುವಿನ ನಂತರ ಯಾರಿಗೂ ಯಾರೊಂದಿಗೂ ಅಷ್ಟೇನು ಸಂಬಂಧ ಉಳಿಯುವುದಿಲ್ಲ.
– ಪ.ಪ. ಭಗವಾನ ಶ್ರೀಧರಸ್ವಾಮಿ (ಸಂದರ್ಭ : ಮಾಸಿಕ ಶ್ರೀಧರ-ಸಂದೇಶ, ಸಪ್ಟೆಂಬರ ೧೯೯೮)
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !
ನಿಧನ ವಾರ್ತೆ