ರಾಮನಾಥಿ, ಗೋವಾ – ಆನಂದಿ, ಹಸನ್ಮುಖಿ ಮತ್ತು ಮುಗ್ದಭಾವದಿಂದ ಶ್ರೀವಿಠ್ಠಲನ ಭಕ್ತಿಯಲ್ಲಿ ತಲ್ಲೀನರಾಗಿರುವ ಈಶ್ವರಪುರದ (ಇಸ್ಲಾಮಪುರ, ಸಾಂಗ್ಲಿ, ಮಹಾರಾಷ್ಟ್ರ) ಶ್ರೀ. ರಾಜಾರಾಮ ಭಾವೂ ನರೂಟೆ (೮೯ ವರ್ಷ) ಇವರು ಸಂತ ಪದವಿಯಲ್ಲಿ ವಿರಾಜಮಾನರಾದರೆಂದು ಸನಾತನ ಸಂಸ್ಥೆಯ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಘೋಷಿಸಿದರು. ಮಾರ್ಚ್ ೧೪ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ನೆರವೇರಿದ ಒಂದು ಭಾವ ಸಮಾರಂಭದಲ್ಲಿ ಈ ಆನಂದದಾಯಕ ಘೋಷಣೆಯನ್ನು ಮಾಡಲಾಯಿತು. ಈ ಶುಭಸಂದರ್ಭದಲ್ಲಿ ಸನಾತನ ಸಂಸ್ಥೆಯ ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಪೂ. ಪೃಥ್ವಿರಾಜ ಹಜಾರೆ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಹಾಗೆಯೇ ಪೂ. ರಾಜಾರಾಮ ಭಾವೂ ನರೂಟೆಯವರ ಕುಟುಂಬದವರು ಮತ್ತು ಸನಾತನದ ಕೆಲವು ಸಾಧಕರು ಈ ಸಮಯದಲ್ಲಿ ಉಪಸ್ಥಿತರಿದ್ದರು.
ಸನಾತನ ಪ್ರಭಾತ > ಸಾಧನೆ > ಶ್ರೀವಿಠ್ಠಲನ ಬಗ್ಗೆ ಮುಗ್ಧಭಾವವುಳ್ಳ ಸಾಂಗ್ಲಿಯ ಶ್ರೀ. ರಾಜಾರಾಮ ಭಾವೂ ನರೂಟೆ (೮೯ ವರ್ಷ) ಸಂತ ಪದವಿಯಲ್ಲಿ ವಿರಾಜಮಾನ
ಶ್ರೀವಿಠ್ಠಲನ ಬಗ್ಗೆ ಮುಗ್ಧಭಾವವುಳ್ಳ ಸಾಂಗ್ಲಿಯ ಶ್ರೀ. ರಾಜಾರಾಮ ಭಾವೂ ನರೂಟೆ (೮೯ ವರ್ಷ) ಸಂತ ಪದವಿಯಲ್ಲಿ ವಿರಾಜಮಾನ
ಸಂಬಂಧಿತ ಲೇಖನಗಳು
- Sanatan Sanstha : ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಪುಣೆಯಲ್ಲಿ ‘ಸನಾತನ ಗೌರವ ದಿಂಡಿ(ಮೆರವಣಿಗೆ) !
- ಪ್ರೀತಿಸ್ವರೂಪ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಮತ್ತು ಅವರ ಚೈತನ್ಯಮಯ ನಿವಾಸಸ್ಥಾನ !
- ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !
- ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !
- ಸಾಧಕರೇ, ಇತರ ಸಾಧಕರು ಮತ್ತು ಸಂತರ ಕುರಿತಾದ ವೈಶಿಷ್ಟ್ಯಪೂರ್ಣ ವಿಷಯಗಳನ್ನು ತತ್ಪರತೆಯಿಂದ ಬರೆದು ಕಳುಹಿಸಿ !
- ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ ಇವರು ‘ಸಾಧನಾವೃದ್ಧಿ ಮತ್ತು ಸಾಧಕ ನಿರ್ಮಿತಿ’ ಈ ವಿಷಯದ ಸತ್ಸಂಗದ ಸಂಹಿತೆಯನ್ನು ತಯಾರಿಸಲು ಮಾಡಿದ ಮಾರ್ಗದರ್ಶನ