ಪ್ರಸ್ತುತ ಕಾಲದಲ್ಲಿ ಕೆಲವು ಸುಖಲೋಲುಪ ಮನುಷ್ಯರೆಂದರೆ ಕೇವಲ ‘ದೇಹಧಾರಿ ಮನುಷ್ಯಪ್ರಾಣಿ’ !

‘ಹೆಚ್ಚಿನ ಜನರು ಜೀವನದಲ್ಲಿ ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ನನಗೆ ಇದರಿಂದ ಇನ್ನೆಷ್ಟು ಸುಖ ಸಿಗಬಹುದು ?’, ಎಂಬುದಕ್ಕಾಗಿಯೇ ಶ್ರಮ ಪಡುತ್ತಿರುತ್ತಾರೆ. ದೇವರು ಇತರ ಪ್ರಾಣಿಗಳಿಗೆ ಹೋಲಿಸಿದರೆ, ಮನುಷ್ಯನಿಗೆ ಸಾಧನೆಯ ಮೂಲಕ ಜನನ-ಮರಣದ ಚಕ್ರದಿಂದ ಮುಕ್ತನಾಗಲು ಕ್ರಿಯಮಾಣವನ್ನು ಕೊಟ್ಟಿದ್ದಾನೆ; ಆದರೆ ಅದನ್ನು ಬಳಸದ ಕಾರಣ ಅವರ ಜೀವನವು ಹುಳು-ಹುಪ್ಪಟೆಗಳಂತೆ ತಮ್ಮ ಸುಖಕ್ಕಾಗಿಯೇ ಜೀವಿಸುವಂತಾಗಿದೆ. ಹಾಗಾಗಿ ಪ್ರಸ್ತುತ ಕಾಲದಲ್ಲಿ ಅಂತಹ ಮನುಷ್ಯನೆಂದರೆ ‘ದೇಹಧಾರಿ ಮನುಷ್ಯಪ್ರಾಣಿ’ ಆಗಿದ್ದಾರೆ.
– (ಪರಾತ್ಪರ ಗುರು) ಡಾ. ಆಠವಲೆ (೨೮-೧೨-೨೦೨೧)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !