ಪ್ರಸ್ತುತ ಕಾಲದಲ್ಲಿ ಕೆಲವು ಸುಖಲೋಲುಪ ಮನುಷ್ಯರೆಂದರೆ ಕೇವಲ ‘ದೇಹಧಾರಿ ಮನುಷ್ಯಪ್ರಾಣಿ’ !

‘ಹೆಚ್ಚಿನ ಜನರು ಜೀವನದಲ್ಲಿ ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ನನಗೆ ಇದರಿಂದ ಇನ್ನೆಷ್ಟು ಸುಖ ಸಿಗಬಹುದು ?’, ಎಂಬುದಕ್ಕಾಗಿಯೇ ಶ್ರಮ ಪಡುತ್ತಿರುತ್ತಾರೆ. ದೇವರು ಇತರ ಪ್ರಾಣಿಗಳಿಗೆ ಹೋಲಿಸಿದರೆ, ಮನುಷ್ಯನಿಗೆ ಸಾಧನೆಯ ಮೂಲಕ ಜನನ-ಮರಣದ ಚಕ್ರದಿಂದ ಮುಕ್ತನಾಗಲು ಕ್ರಿಯಮಾಣವನ್ನು ಕೊಟ್ಟಿದ್ದಾನೆ; ಆದರೆ ಅದನ್ನು ಬಳಸದ ಕಾರಣ ಅವರ ಜೀವನವು ಹುಳು-ಹುಪ್ಪಟೆಗಳಂತೆ ತಮ್ಮ ಸುಖಕ್ಕಾಗಿಯೇ ಜೀವಿಸುವಂತಾಗಿದೆ. ಹಾಗಾಗಿ ಪ್ರಸ್ತುತ ಕಾಲದಲ್ಲಿ ಅಂತಹ ಮನುಷ್ಯನೆಂದರೆ ‘ದೇಹಧಾರಿ ಮನುಷ್ಯಪ್ರಾಣಿ’ ಆಗಿದ್ದಾರೆ.
– (ಪರಾತ್ಪರ ಗುರು) ಡಾ. ಆಠವಲೆ (೨೮-೧೨-೨೦೨೧)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !