ಅಪಹರಣದ ಸಮಯದಲ್ಲಿ ಭಯೋತ್ಪಾದಕನು ಒಬ್ಬ ಭಾರತೀಯ ಪ್ರವಾಸಿಯ ಹತ್ಯೆ ಮಾಡಿದ್ದ

ನವದೆಹಲಿ – ಜಿಹಾದಿ ಭಯೋತ್ಪಾದಕರು ೧೯೯೯ ರಲ್ಲಿ ‘ಇಂಡಿಯನ್ ಏರ್ಲೈನ್ಸ್’ ವಿಮಾನ ಅಪಹರಣ ಮಾಡಿ ಅಪಘಾನಿಸ್ತಾನದ ಕಂದಹಾರಕ್ಕೆ ಕೊಂಡೊಯ್ದಿದ್ದರು. ಈ ಭಯೋತ್ಪಾದಕರಲ್ಲಿನ ಜಹೂರ್ ಮೀಸ್ತ್ರಿ ಅಲಿಯಾಸ್ ಜಾಹಿದ್ ಅಖುಂದ ಈ ಭಯೋತ್ಪಾದಕನನ್ನು ಕರಾಚಿಯಲ್ಲಿ ಹತ್ಯೆ ಮಾಡಲಾಗಿದೆ.
One of the five terrorists, who hijacked Indian Airlines plane IC-814 in 1999, has been killed in Pakistan’s Karachi by two unknown assailants https://t.co/PpcX9XblXt
— WION (@WIONews) March 8, 2022
ಅಖುಂದ ಇವನು ಕರಾಚಿಯ ಅಖ್ತರ್ ಕಾಲನಿಯಲ್ಲಿ ‘ಕ್ರಿಸೆಂಟ್ ಫರ್ನಿಚರ್’ ಈ ಅಂಗಡಿಯ ಮಾಲೀಕನಾಗಿದ್ದನು. ಈ ಹತ್ಯೆ ಯಾವ ಕಾರಣಕ್ಕಾಗಿ ನಡೆದಿದೆ, ಇದು ಇನ್ನು ತಿಳಿದುಬಂದಿಲ್ಲ. ವಿಮಾನ ಅಪಹರಣದ ಸಮಯದಲ್ಲಿ ಅಖುಂದ ಇವನು ರುಪಿನ್ ಕಾತ್ಯಾಲ ಎಂಬ ಭಾರತೀಯ ಪ್ರವಾಸಿಯ ಹತ್ಯೆ ಮಾಡಿದ್ದನು.
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !
ಫಿಲಿಪೈನ್ಸ್ನಲ್ಲಿ 7.8 ರಿಕ್ಟರ್ ತೀವ್ರತೆಯ ಭೂಕಂಪ : 19 ಜನರ ಸಾವು !
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ