ಅಪಹರಣದ ಸಮಯದಲ್ಲಿ ಭಯೋತ್ಪಾದಕನು ಒಬ್ಬ ಭಾರತೀಯ ಪ್ರವಾಸಿಯ ಹತ್ಯೆ ಮಾಡಿದ್ದ

ನವದೆಹಲಿ – ಜಿಹಾದಿ ಭಯೋತ್ಪಾದಕರು ೧೯೯೯ ರಲ್ಲಿ ‘ಇಂಡಿಯನ್ ಏರ್ಲೈನ್ಸ್’ ವಿಮಾನ ಅಪಹರಣ ಮಾಡಿ ಅಪಘಾನಿಸ್ತಾನದ ಕಂದಹಾರಕ್ಕೆ ಕೊಂಡೊಯ್ದಿದ್ದರು. ಈ ಭಯೋತ್ಪಾದಕರಲ್ಲಿನ ಜಹೂರ್ ಮೀಸ್ತ್ರಿ ಅಲಿಯಾಸ್ ಜಾಹಿದ್ ಅಖುಂದ ಈ ಭಯೋತ್ಪಾದಕನನ್ನು ಕರಾಚಿಯಲ್ಲಿ ಹತ್ಯೆ ಮಾಡಲಾಗಿದೆ.
One of the five terrorists, who hijacked Indian Airlines plane IC-814 in 1999, has been killed in Pakistan’s Karachi by two unknown assailants https://t.co/PpcX9XblXt
— WION (@WIONews) March 8, 2022
ಅಖುಂದ ಇವನು ಕರಾಚಿಯ ಅಖ್ತರ್ ಕಾಲನಿಯಲ್ಲಿ ‘ಕ್ರಿಸೆಂಟ್ ಫರ್ನಿಚರ್’ ಈ ಅಂಗಡಿಯ ಮಾಲೀಕನಾಗಿದ್ದನು. ಈ ಹತ್ಯೆ ಯಾವ ಕಾರಣಕ್ಕಾಗಿ ನಡೆದಿದೆ, ಇದು ಇನ್ನು ತಿಳಿದುಬಂದಿಲ್ಲ. ವಿಮಾನ ಅಪಹರಣದ ಸಮಯದಲ್ಲಿ ಅಖುಂದ ಇವನು ರುಪಿನ್ ಕಾತ್ಯಾಲ ಎಂಬ ಭಾರತೀಯ ಪ್ರವಾಸಿಯ ಹತ್ಯೆ ಮಾಡಿದ್ದನು.
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map