
ನವದೆಹಲಿ – ಭಾರತೀಯರೀಗೆ ಖಾರಕಿವ ಬಿಡುವುದಕ್ಕೆ ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮ ಮಾಡಿರುವ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ. ‘ನಮ್ಮ ವಿನಂತಿಯ ಮೇರೆಗೆ ರಷ್ಯಾ ಯುದ್ಧ ನಿಲ್ಲಿಸಿಲ್ಲ. ‘ಯುದ್ಧ ನಿಲ್ಲಿಸುವುದು’ ಹೇಳುವುದು ಎಂದರೆ ‘ನಮ್ಮ ಹೇಳಿಕೆಯ ಮೇರೆಗೆ ಮತ್ತೆ ಬಾಂಬ್ ದಾಳಿ ಆರಂಭವಾಗುವುದೇ ?’, ಎಂದು ಹೇಳಿದ ಹಾಗೆ ಇದೆ. ನಾನು ಈ ವಾರ್ತೆಯ ಮೇಲೆ ಟೀಕಿಸುವುದಿಲ್ಲ’, ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗಚಿ ಇವರು ಹೇಳಿದರು.
Power of Indian Diplomacy🇮🇳! India managed to stop THE WAR for 6 hours to rescue students #news #dailyhunt https://t.co/y237pPVFnI
— Dailyhunt (@DailyhuntApp) March 3, 2022
The claim of India stopping the Ukraine-Russia war for 6 hour to Evacuate Indian student is fake.
Ministry of External Affairs clarified this fake news today. pic.twitter.com/SzAEMJ0tAF
— Bole Bharat (@bole_bharat) March 3, 2022
ಬಾಗಚಿ ತಮ್ಮ ಮಾತನ್ನು ಮುಂದುವರೆಸುತ್ತಾ, ಇಲ್ಲಿಯವರೆಗೆ ೨೮ ಸಾವಿರ ಭಾರತೀಯ ನಾಗರಿಕರು ಉಕ್ರೇನ್ ತೊರೆದಿದ್ದಾರೆ. ‘ಆಪರೇಷನ್ ಗಂಗಾ’ ಅಡಿಯಲ್ಲಿ ಈವರೆಗೆ ೩೦ ವಿಮಾನದಿಂದ ೬ ಸಾವಿರದ ೪೦೦ ಭಾರತೀಯರನ್ನು ಉಕ್ರೇನ್ನಿಂದ ಕರೆತರಲಾಗಿದೆ. ಮುಂದಿನ ೨೪ ಗಂಟೆಯಲ್ಲಿ ೧೮ ವಿಮಾನಗಳ ಹಾರಾಟದ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !
ಫಿಲಿಪೈನ್ಸ್ನಲ್ಲಿ 7.8 ರಿಕ್ಟರ್ ತೀವ್ರತೆಯ ಭೂಕಂಪ : 19 ಜನರ ಸಾವು !
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ಟ್ರಂಪ್ ಸರಕಾರದ ಮೇಲೆ ಇಸ್ರೇಲ್ ಬೇಹುಗಾರಿಕೆ ಮಾಡುತ್ತಿದೆ! – ಅಮೆರಿಕ