
ನವದೆಹಲಿ – ಭಾರತೀಯರೀಗೆ ಖಾರಕಿವ ಬಿಡುವುದಕ್ಕೆ ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮ ಮಾಡಿರುವ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ. ‘ನಮ್ಮ ವಿನಂತಿಯ ಮೇರೆಗೆ ರಷ್ಯಾ ಯುದ್ಧ ನಿಲ್ಲಿಸಿಲ್ಲ. ‘ಯುದ್ಧ ನಿಲ್ಲಿಸುವುದು’ ಹೇಳುವುದು ಎಂದರೆ ‘ನಮ್ಮ ಹೇಳಿಕೆಯ ಮೇರೆಗೆ ಮತ್ತೆ ಬಾಂಬ್ ದಾಳಿ ಆರಂಭವಾಗುವುದೇ ?’, ಎಂದು ಹೇಳಿದ ಹಾಗೆ ಇದೆ. ನಾನು ಈ ವಾರ್ತೆಯ ಮೇಲೆ ಟೀಕಿಸುವುದಿಲ್ಲ’, ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗಚಿ ಇವರು ಹೇಳಿದರು.
Power of Indian Diplomacy🇮🇳! India managed to stop THE WAR for 6 hours to rescue students #news #dailyhunt https://t.co/y237pPVFnI
— Dailyhunt (@DailyhuntApp) March 3, 2022
The claim of India stopping the Ukraine-Russia war for 6 hour to Evacuate Indian student is fake.
Ministry of External Affairs clarified this fake news today. pic.twitter.com/SzAEMJ0tAF
— Bole Bharat (@bole_bharat) March 3, 2022
ಬಾಗಚಿ ತಮ್ಮ ಮಾತನ್ನು ಮುಂದುವರೆಸುತ್ತಾ, ಇಲ್ಲಿಯವರೆಗೆ ೨೮ ಸಾವಿರ ಭಾರತೀಯ ನಾಗರಿಕರು ಉಕ್ರೇನ್ ತೊರೆದಿದ್ದಾರೆ. ‘ಆಪರೇಷನ್ ಗಂಗಾ’ ಅಡಿಯಲ್ಲಿ ಈವರೆಗೆ ೩೦ ವಿಮಾನದಿಂದ ೬ ಸಾವಿರದ ೪೦೦ ಭಾರತೀಯರನ್ನು ಉಕ್ರೇನ್ನಿಂದ ಕರೆತರಲಾಗಿದೆ. ಮುಂದಿನ ೨೪ ಗಂಟೆಯಲ್ಲಿ ೧೮ ವಿಮಾನಗಳ ಹಾರಾಟದ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’