
ಹೊಸ ದೆಹಲಿ – ರಷ್ಯಾವು ಯುಕ್ರೇನ್ನ ವಿರುದ್ಧ ನಡೆಸಿರುವ ಯುದ್ಧ ಭಾರತದಲ್ಲಿ ರಜಪೂತರ ವಿರುದ್ಧ ಮೊಘಲರು ನಡೆಸಿದ ನರಮೇಧದಂತೆಯೇ ಇದೆ ಎಂದು ಭಾರತದಲ್ಲಿನ ಯುಕ್ರೇನ್ ರಾಯಭಾರಿ ಡಾ. ಇಗೊರ್ ಪೋಲಿಖಾ ಹೇಳಿಕೆ ನೀಡಿದರು. ಯುಕ್ರೇನ್ನ ಖಾರಕಿವ್ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ ನಂತರ ಡಾ. ಪೋಲಿಖಾ ಅವರು ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಭೇಟಿ ನೀಡಿದರು. ಅವರು ವಿದ್ಯಾರ್ಥಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. `ಭಾರತ ಯುಕ್ರೇನ್ಗೆ ಮಾನವಿಯತೆಯ ನೆರವು ನೀಡುವ ಬಗ್ಗೆ ಚರ್ಚೆಯಾಯಿತು. ಈ ನೆರವು ನೀಡಿದ್ದರಿಂದ ನಾವು ಭಾರತದ ಪ್ರತಿ ಆಭಾರಿಯಾಗಿದ್ದೆವೆ’, ಎಂದು ಈ ಸಮಯದಲ್ಲಿ ಹೇಳಿದರು.
Like Mughals’ massacre of Rajputs: #Ukraine envoy Igor Polikh on #Russia‘s invasion#UkraineRussiaWar #UkraineUnderAttack #UkraineRussia #RussiaUkraine #RussiaInvadesUkraine #RussiaUkraineWar pic.twitter.com/ECX80JtgWf
— Oneindia News (@Oneindia) March 2, 2022
ಡಾ. ಪೋಲಿಖಾ ತಮ್ಮ ಮಾತನ್ನು ಮುಂದುವರೆಸುತ್ತಾ, ನಾವು ಮೋದಿಯವರಂತೆ ವಿಶ್ವದ ಹೆಚ್ಚು ಪ್ರಭಾವಶಾಲಿ ನಾಯಕರನ್ನು ಪುತಿನ್ ಅವರಿಗೆ ತಡೆಯುವದಕ್ಕಾಗಿ ಸರ್ವ ಸಾಧನಗಳನ್ನು ಬಳಸಬೇಕೆಂದು ಹೇಳುತ್ತಲಿದ್ದೇವೆ. ರಷ್ಯಾವು ಈಗ ನಗರ ಪ್ರದೇಶದಲ್ಲಿ ಗುಂಡುಹಾರಾಟ ಆರಂಭಿಸಿದೆ.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump