ಕಾಶ್ಮೀರಿ ಹಿಂದೂಗಳ ಪುನರ್ವಸತಿಯೆಂದರೆ ಭಾರತೀಯತ್ವದ ಪುನರ್ವಸತಿಯಾಗಿದೆ

ಶ್ರೀ. ಚೇತನ ರಾಜಹಂಸ

ಸಾಮಾನ್ಯ ಭಾರತೀಯ ಹಿಂದೂವಿಗೆ ೧೯೯೦ ರಲ್ಲಿ ದೊಡ್ಡ ನರಮೇಧವಾಗಿತ್ತು ಎಂಬುದು ತಿಳಿದೇ ಇಲ್ಲ, ಕಾಶ್ಮೀರದೊಳಗೆ ಇಸ್ಲಾಮೀ ರಾಜ್ಯವಿರುವಂತಹ ವಾತಾವರಣವನ್ನು ಸೃಷ್ಟಿಸಲಾಯಿತು. ಕಳೆದ ೩೧ ವರ್ಷಗಳಲ್ಲಿ ಸುರಕ್ಷೆಯ ಮಾತನ್ನು ನೀಡುವ ಒಬ್ಬ ನೇತಾರರು ತಯಾರಾಗಿಲ್ಲ. ಯಾವ ಭೀತಿಯ ವಾತಾವರಣದಲ್ಲಿ ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾದರೋ ಆ ವಾತಾವರಣದಲ್ಲಿ ಪುನಃ ಕಾಶ್ಮೀರಿ ಹಿಂದೂಗಳು ಹೋಗಿ ಇರುವುದು ಅಸಾಧ್ಯವಿದೆ. ಕಾಶ್ಮೀರಿ ಹಿಂದೂಗಳಿಗೆ ಪ್ರಮುಖವಾಗಿ ಸುರಕ್ಷೆಯ ಆವಶ್ಯಕತೆ ಇದೆ ಹಾಗೂ ಆ ಸುರಕ್ಷೆಯನ್ನು ಸರಕಾರವು ಪೂರೈಸಬೇಕು ಕಾಶ್ಮೀರಿ ಹಿಂದೂಗಳ ಪುನರ್ವಸತಿಯೆಂದರೆ ಭಾರತೀಯತ್ವದ ಪುನರ್ವಸತಿ.

– ಶ್ರೀ. ಚೇತನ ರಾಜಹಂಸ, ವಕ್ತಾರರು, ಸನಾತನ ಸಂಸ್ಥೆ