
ಸಾಮಾನ್ಯ ಭಾರತೀಯ ಹಿಂದೂವಿಗೆ ೧೯೯೦ ರಲ್ಲಿ ದೊಡ್ಡ ನರಮೇಧವಾಗಿತ್ತು ಎಂಬುದು ತಿಳಿದೇ ಇಲ್ಲ, ಕಾಶ್ಮೀರದೊಳಗೆ ಇಸ್ಲಾಮೀ ರಾಜ್ಯವಿರುವಂತಹ ವಾತಾವರಣವನ್ನು ಸೃಷ್ಟಿಸಲಾಯಿತು. ಕಳೆದ ೩೧ ವರ್ಷಗಳಲ್ಲಿ ಸುರಕ್ಷೆಯ ಮಾತನ್ನು ನೀಡುವ ಒಬ್ಬ ನೇತಾರರು ತಯಾರಾಗಿಲ್ಲ. ಯಾವ ಭೀತಿಯ ವಾತಾವರಣದಲ್ಲಿ ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾದರೋ ಆ ವಾತಾವರಣದಲ್ಲಿ ಪುನಃ ಕಾಶ್ಮೀರಿ ಹಿಂದೂಗಳು ಹೋಗಿ ಇರುವುದು ಅಸಾಧ್ಯವಿದೆ. ಕಾಶ್ಮೀರಿ ಹಿಂದೂಗಳಿಗೆ ಪ್ರಮುಖವಾಗಿ ಸುರಕ್ಷೆಯ ಆವಶ್ಯಕತೆ ಇದೆ ಹಾಗೂ ಆ ಸುರಕ್ಷೆಯನ್ನು ಸರಕಾರವು ಪೂರೈಸಬೇಕು ಕಾಶ್ಮೀರಿ ಹಿಂದೂಗಳ ಪುನರ್ವಸತಿಯೆಂದರೆ ಭಾರತೀಯತ್ವದ ಪುನರ್ವಸತಿ.
– ಶ್ರೀ. ಚೇತನ ರಾಜಹಂಸ, ವಕ್ತಾರರು, ಸನಾತನ ಸಂಸ್ಥೆ
|| ಶ್ರೀ ರಾಜಮಾತಂಗಿ ಮಹಾಯಾಗ ||
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !
ದಾಪೋಲಿಯ ಗೋವಾ ಕೋಟೆಯಲ್ಲಿ 15 ಕ್ಕೂ ಹೆಚ್ಚು ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ: Muslims attack Hindu youths
ಠಾಣೆ : ಬಕ್ರೀದ್ ಕುರಿತ ವಿವಾದದಲ್ಲಿ ಅಬ್ದುಲ್ ರಹೀಮ್ ಶೇಖ್ ನಿಂದ ಹಿಂದೂವಿನ ಮೇಲೆ ದಾಳಿ!
ಭಟ್ಕಳದಲ್ಲಿ ಹಿಂದೂಗಳು ಪುನರ್ನಿರ್ಮಾಣ ಮಾಡಿದ್ದ ‘ಮೂರಿನಕಟ್ಟೆ’ಯನ್ನು ಮುಸಲ್ಮಾನರಿಂದ ಧ್ವಂಸ !