ಜನವರಿ ೧೯ ರವರೆಗೆ ತುರ್ತು ಪರಿಸ್ಥಿತಿ ಜಾರಿ

ಅಲ್ಮಾಟಿ (ತಜಿಕಿಸ್ತಾನ್) – ಇಲ್ಲಿಯ ಕೇಂದ್ರ ಸರಕಾರವು ತೈಲ ದರ ಹೆಚ್ಚಿಸುವಂತೆ ನಿರ್ಧಾರ ಕೈಗೊಂಡ ನಂತರ ದೇಶದಲ್ಲಿ ನಡೆದಿರುವ ಹಿಂಸಾಚಾರದ ನಂತರ ಸರಕಾರವು ರಾಜಿನಾಮೆ ನೀಡಿದೆ. ಸರಕಾರ ಪೆಟ್ರೋಲಿಯಂ ಪದಾರ್ಥ, ಮನೆಬಳಕೆ ಗ್ಯಾಸ್, ಮತ್ತು ಗ್ಯಾಸೋಲಿನ್ ಇದರ ಬೆಲೆ ಏರಿಕೆ ಮಾಡಿತ್ತು. ಇದರ ವಿರುದ್ಧ ದೇಶಾದ್ಯಂತ ಪ್ರದರ್ಶನಗಳು ಮತ್ತು ಹಿಂಸಾಚಾರ ನಡೆಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಲಾಠಿ ಏಟು ಮತ್ತು ಅಶ್ರುವಾಯು ಉಪಯೋಗಿಸಿತು. ಈ ಹಿಂಸಾಚಾರದಲ್ಲಿ ೧೦೦ ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಸರಕಾರವು ರಾಜಿನಾಮೆ ನೀಡಿದ ನಂತರ ದೇಶದಲ್ಲಿ ಜನವರಿ ೧೯ ರವರೆಗೆ ತುರ್ತುಪರಿಸ್ಥಿತಿ ಜಾರಿ ಮಾಡಿದೆ. ಆರ್ಥಿಕ ರಾಜಧಾನಿ ಅಲ್ಮಾಟಿ ಮತ್ತು ಮಂಗಿಸ್ಟಾಯು ಪ್ರಾಂತದಲ್ಲಿ ರಾತ್ರಿ ೧೧ ರಿಂದ ಬೆಳಿಗ್ಗೆ ೭ ವರೆಗೂ ಸಂಚಾರ ನಿಷೇಧ ಇರಲಿದೆ.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ