ಶ್ರೀಲಂಕಾದ ಸಮುದ್ರ ಗಡಿ ಉಲ್ಲಂಘಿಸಿದ ಆರೋಪ
ಭಾರತ ಸರಕಾರವು ಭಾರತೀಯ ಮೀನುಗಾರರಿಗೆ ಭಾರತದ ಸಮುದ್ರಗಡಿ ಎಲ್ಲಿವರೆಗೆ ಇದೆ, ಇದರ ಮಾಹಿತಿ ತಿಳಿಯಲು ಅಲ್ಲಿ ಫಲಕ (ಗುರುತು) ಹಾಕುವುದು ಅವಶ್ಯಕವಾಗಿದೆ. ಹಾಗೆ ಮಾಡದೇ ಇದ್ದರಿಂದ ಮೀನುಗಾರರು ಅನವಶ್ಯಕ ತೊಂದರೆ ಸಹಿಸಬೇಕಾಗುತ್ತಿದೆ ! -ಸಂಪಾದಕರು

ಕೊಲಂಬೊ (ಶ್ರೀಲಂಕಾ ) – ಶ್ರೀಲಂಕಾದ ನೌಕಾದಳವು 12 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಹಾಗೂ ಅವರ 2 ನೌಕೆಗಳನ್ನು ವಶ ಪಡಿಸಿಕೊಂಡಿವೆ. `ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಅವರು ಮೀನುಗಳನ್ನು ಹಿಡಿಯುತ್ತಿದ್ದರು’, ಎಂದು ನೌಕಾದಳವು ಆರೋಪಿಸಿದೆ. ಕಳೆದ ಎರಡು ದಿನಗಳಲ್ಲಿ ಶ್ರೀಲಂಕಾದ ನೌಕಾದಳವು ಒಟ್ಟು 55 ಭಾರತೀಯ ಮೀನುಗಾರನನ್ನು ಬಂಧಿಸಿದೆ ಮತ್ತು ಒಟ್ಟು 8 ನೌಕೆಗಳನ್ನು ವಶ ಪಡಿಸಿಕೊಳ್ಳಲಾಗಿದೆ.
55 TN fishermen held, 8 boats seized by SL Navy; CM urges Centre to act https://t.co/x0lAujFgWk
— Hindustan Times (@HindustanTimes) December 19, 2021
ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಇಡೀ ಇರಾನ್ ಅನ್ನು ನಾಶಪಡಿಸಲಾಗುವುದು! : Donald Trump
ಭಾರತದೊಂದಿಗಿನ ಗಡಿ ವಿವಾದದಲ್ಲಿ ಬ್ರಿಟನ್ ಮಧ್ಯಸ್ಥಿಕೆ ಅಗತ್ಯ ಇಲ್ಲ !
ನಾನು ಟ್ರಂಪ್ ಅವರ ಹೇಳಿಕೆಯಂತೆ ಮತ್ತು ಟ್ರಂಪ್ ನನ್ನ ಹೇಳಿಕೆಯಂತೆ ಕೆಲಸ ಮಾಡುತ್ತಿಲ್ಲ! – ನೆತನ್ಯಾಹು
‘ಭಾರತದ ವಿರುದ್ಧ ಯುದ್ಧ ಘೋಷಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ!(ವಂತೆ)’ : Khawaja Asif
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆ
ಗುವಾಹಟಿ (ಅಸ್ಸಾಂ) ನಿಂದ 13 ಬಾಂಗ್ಲಾದೇಶಿ ನುಸುಳುಕೋರರ ಬಂಧನ!