ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ನಿರ್ಗುಣ ಈಶ್ವರಿ ತತ್ತ್ವದೊಂದಿಗೆ ಏಕರೂಪವಾದ ನಂತರವೇ ನಿಜವಾದ ಶಾಂತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ, ಹೀಗಿರುವಾಗ ರಾಜಕಾರಣಿಗಳು ಜನತೆಗೆ ಸಾಧನೆಯನ್ನು ಕಲಿಸದೆ ಮಾನಸಿಕ ಸ್ತರದ ಮೇಲು ಮೇಲಿನ ಉಪಾಯವನ್ನು ಮಾಡುತ್ತಾರೆ ಉದಾ. ಜನತೆಯ ಅಡಚಣೆಯನ್ನು ದೂರ ಮಾಡಲು ಮೇಲು ಮೇಲಿನ ಪ್ರಯತ್ನ ಮಾಡುವುದು, ಮನೋರೋಗ ಆಸ್ಪತ್ರೆಯನ್ನು ಕಟ್ಟಿಸು ವುದು ಇತ್ಯಾದಿ.

– ಪರಾತ್ಪರ ಗುರು ಡಾ. ಆಠವಲೆ