ಸೂರ್ಯ ಹುಟ್ಟುವ ಮೊದಲು ಎಲ್ಲೆಡೆಯು ಕತ್ತಲೆಯು ಆವರಿಸಿರುತ್ತದೆ. ಆದರೆ ಸೂರ್ಯೋದಯವಾಗುತ್ತಲೆ ಕತ್ತಲೆಯು ತನ್ನಷ್ಟಕ್ಕೆ ನಾಶವಾಗುತ್ತದೆ, ವಾತಾವರಣದಲ್ಲಿಯ ಒತ್ತಡವು ಹೋಗಿ ಲಘುತನದ ಅರಿವಾಗುತ್ತದೆ. ಕತ್ತಲೆಗೆ ನೀನು ದೂರ ಹೋಗು ಸೂರ್ಯನ ಉದಯವಾಗುತ್ತಿದೆ ಎಂದು ಹೇಳಬೇಕಾಗುವುದಿಲ್ಲ. ಇದೆಲ್ಲ ತನ್ನಿಂದತಾನೆ ನಡೆಯುತ್ತದೆ. ಅದರಂತೆ ಇಂದು ಭಾರತದಲ್ಲಿ ಹರಡಿದಂತಹ ವಿವಿಧ ಸಮಸ್ಯೆಗಳ ಕತ್ತಲೆಯು ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತಲೆ ನಾಶವಾಗುತ್ತದೆ. ಧರ್ಮಾಚರಣಿ ರಾಜಕಾರಣಿಗಳಿಂದ ಭಾರತದ ಮುಂದಿರುವ ಎಲ್ಲಾ ಸಮಸ್ಯೆಗಳು ಸರಿಯಾಗುವುದು ಹಾಗೂ ಒಳ್ಳೆಯ ಆಚರಣೆಯಿಂದ ಜನರೆಲ್ಲರೂ ಸುಖಿಗಳಾಗುವರು. ಹಿಂದೂ ರಾಷ್ಟ್ರದ ಉದಯ ನೋಡುವುದಕ್ಕಾಗಿ ನಾವೆಲ್ಲರೂ ಸಿದ್ಧರಾಗೋಣ.
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಭಾರತದಲ್ಲಿ ಹರಡಿದ ವಿವಿಧ ಸಮಸ್ಯೆಯ ಕತ್ತಲೆಯು ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತಲೆ ನಷ್ಟವಾಗುವುದು
ಭಾರತದಲ್ಲಿ ಹರಡಿದ ವಿವಿಧ ಸಮಸ್ಯೆಯ ಕತ್ತಲೆಯು ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತಲೆ ನಷ್ಟವಾಗುವುದು
ಸಂಬಂಧಿತ ಲೇಖನಗಳು
- ‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !
- ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !
- ವೃದ್ಧ ಯಾರು ?
- ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದರ ಆವಶ್ಯಕತೆ
- ನೇಪಾಳ: ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಗಾಗಿ ಆಂದೋಲನ !
- ‘ನಾವೇ ನಮ್ಮ ಜೀವನದ ಶಿಲ್ಪಿಗಳು’, ಎಂಬುದನ್ನು ಗಮನದಲ್ಲಿಡಿ !