ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

ಎಲ್ಲಿ ಯಾವುದಾದರೊಂದು ವಿಷಯದ ಹಲವು ವರ್ಷ ಸಂಶೋಧನೆಯನ್ನು ಮಾಡಿ ಸಂಖ್ಯಾಶಾಸ್ತ್ರದಿಂದ ನಿಷ್ಕರ್ಷ ಮಾಡುವ ಪಾಶ್ಚಾತ್ಯ ಸಂಶೋಧಕರು ಮತ್ತು ಎಲ್ಲಿ ಯಾವುದೇ ರೀತಿಯ ಸಂಶೋಧನೆಯನ್ನು ಮಾಡದೆ ಈಶ್ವರೀ ಜ್ಞಾನದಿಂದ ಸಿಗುವ ಯಾವುದೇ ವಿಷಯದ ನಿಷ್ಕರ್ಷ ತಕ್ಷಣ ಹೇಳುವ ಋಷಿಗಳು.

– (ಪರಾತ್ಪರ ಗುರು) ಡಾ. ಆಠವಲೆ