
‘೭೦-೭೫ ವರ್ಷಗಳ ಜೀವನ ಸಾಗಿಸಿದ ನಂತರ ಕೆಲವು ಜನರಿಗೆ ಜೀವನದಲ್ಲಿ ಬಂದಿರುವ ಕಹಿ ಅನುಭವಗಳಿಂದ ಜಗತ್ತಿನ ಬಗ್ಗೆ ಬೇಸರ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ‘ಹೊರಗೆ ಯಾರೊಂದಿಗೂ ಸಂಪರ್ಕ ಬೇಡ, ‘ನಾನು ಮತ್ತು ನನ್ನ ಜಗತ್ತು, ಇದರಲ್ಲಿ ಇರಬೇಕು’ ಎಂದು ಅವರಿಗೆ ಅನಿಸುತ್ತದೆ. ಮಹತ್ವದ್ದೆಂದರೆ ಮುಂದೆ ‘ಈಗ ಆದಷ್ಟು ಬೇಗನೆ ಮರಣ ಬಂದು, ನಾನು ಈ ಜಗತ್ತಿನಿಂದ ಬಿಡುಗಡೆಗೊಳ್ಳಬೇಕು’ ಎಂದು ಅನಿಸತೊಡಗಿದ ಬಳಿಕ ಕೆಲವು ಜನರಿಗೆ ಮರಣದ ಸೆಳೆತ ಪ್ರಾರಂಭವಾಗುತ್ತದೆ ಮತ್ತು ಮೃತ್ಯು ಇದು ಸಂಕಟವಲ್ಲ, ಅದು ಸಂಕಟದಿಂದ ಬಿಡಿಸುವ ಆಶೀರ್ವಾದವೆನಿಸುತ್ತದೆ !’
– (ಪರಾತ್ಪರ ಗುರು) ಡಾ. ಆಠವಲೆ (೨೭.೯.೨೦೨೧)
ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳ ಮೇಲೆ ಧಾರ್ಮಿಕ ಸಂಸ್ಕಾರ ಮಾಡಿದುದರಿಂದ ಅವುಗಳ ಮೇಲಾದ ಸಕಾರಾತ್ಮಕ ಪರಿಣಾಮ
ಅಪಹರಣವಾದ ಬಾಲಕಿಯ ಕುಟುಂಬದವರಿಗೇ, ಅಪಹರಣಕಾರರ ಸ್ಥಳ ಮತ್ತು ವಿಳಾಸ ನೀಡಿ ಬಾಲಕಿಯನ್ನು ಕರೆತರಲು ಹೇಳುವ ಮತ್ತು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುವ ಭ್ರಷ್ಟ ಪೊಲೀಸರು ಮತ್ತು ಹಿಂದುತ್ವನಿಷ್ಠ ಸಂಘಟನೆಯು ಮಾಡಿದ ಪ್ರಯತ್ನ !
ರೋಹಿಂಗ್ಯಾರನ್ನು ಕ್ರಮಬದ್ಧವಾಗಿ ಭಾರತದಲ್ಲಿ ನುಸುಳಿಸುವುದು ನಿಜಸ್ಥಿತಿ ! – ನ್ಯಾಯವಾದಿ ರಾಜೀವ ಕುಮಾರ ನಾಥ
ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ವಾಸಿಸುವ ಸಾಧಕರು, ಹಾಗೆಯೇ ಪ್ರಸಾರದ ಸೇವೆಯನ್ನು ಮಾಡುವ ಸಾಧಕರು ಹಾಗೂ ಅವರ ಕುಟುಂಬದವರಿಗೆ ಆಪತ್ಕಾಲದಲ್ಲಿ ತುರ್ತಾಗಿ ವೈದ್ಯಕೀಯ ಸೌಲಭ್ಯ ದೊರಕಲು 3 ತುರ್ತುರೋಗಿವಾಹಕ (ಅಂಬ್ಯುಲನ್ಸ್)ಗಳ ಆವಶ್ಯಕತೆ ಇದೆ !
ಜಾತ್ಯತೀತವೆಂದರೆ ಇದೇನಾ ?
ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು