
ರಾಮೇಶ್ವರಮ್ (ತಮಿಳುನಾಡು)ನಲ್ಲಿಯ ೭ ಹಳ್ಳಿಗಳಲ್ಲಿ ಹಿಂದೂಗಳಿಗೆ ಈ ಹಳ್ಳಿಗಳಿಗೆ ಪ್ರವೇಶವಿಲ್ಲ, ಎಂದು ಸಾರ್ವಜನಿಕವಾಗಿ ಬರೆಯಲಾಗಿದೆ. ಹಿಂದೂಬಹುಸಂಖ್ಯಾತ ಹಿಂದುಸ್ಥಾನದಲ್ಲಿ ಹೀಗಾಗಲು ಹೇಗೆ ಸಾಧ್ಯ ? ಇದು ದೇಶದ ಭದ್ರತೆ ಹಾಗೂ ಹಿಂದೂಗಳ ದೃಷ್ಟಿಯಿಂದ ಘಾತಕವಾಗಿದೆ. ದೇಶದಲ್ಲಿ ಅಲ್ಲಲ್ಲಿ ಮಿನಿ ಪಾಕಿಸ್ತಾನ (ಸಣ್ಣ ಪಾಕಿಸ್ತಾನ) ನಿರ್ಮಾಣವಾಗಬಾರದೆಂದು ಹಿಂದೂಗಳು ಜಾಗರೂಕರಾಗಿರುವುದು ಆವಶ್ಯಕವಾಗಿದೆ.
– ಶ್ರೀ. ಸುನೀಲ ಘನವಟ, ಮಹಾರಾಷ್ಟ್ರ ಹಾಗೂ ಛತ್ತಿಸಗಡ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ (೨೦.೭.೨೦೨೧)
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim