ಆರ್ಮೇನಿಯಾ (ಕೊಲಂಬಿಯಾ) ನಗರದ ಮಹಾಪೌರರ ಹೇಳಿಕೆ
|

ಬೋಗೋಟಾ (ಕೊಲೊಂಬಿಯ) – ಕೊಲಂಬಿಯಾದಲ್ಲಿ ಆರ್ಮೇನಿಯ ಎಂಬ ನಗರದ ಮಹಾಪೌರ ಜೋಸ್ ಮ್ಯಾನ್ಯುಯಲ್ ರಿಯೋಯ ಮೊರಾಲೆಸ್ ಇವರು ಒಂದು ಸಿಸಿಟಿವಿ ಚಿತ್ರೀಕರಣದ ವೀಡಿಯೋ ಫೇಸ್ಬುಕ್ನಲ್ಲಿ ಪ್ರಸಾರ ಮಾಡಿದರು. ಮಹಾಪೌರ ಮೊರಾಲೆಸ್ ಇವರು ‘ರಾತ್ರಿಯ ಸಮಯದಲ್ಲಿ ಒಂದು ಭೂತ ನನ್ನ ಕಾರ್ಯಾಲಯದ ಮೇಲೆ ದಾಳಿ ಮಾಡಿತು. ಅದು ಭದ್ರತಾ ಸಿಬ್ಬಂದಿಯನ್ನು ಥಳಿಸಿತು’, ಎಂದು ಹೇಳಿದ್ದಾರೆ. ‘ಈ ಅಸಾಮಾನ್ಯ ಶಕ್ತಿಯನ್ನು ತಡೆಯುವಲ್ಲಿ ಸ್ಥಳಿಯ ಬಿಷಪ್ ಮತ್ತು ಇತರ ಧಾರ್ಮಿಕ ನಾಯಕರನ್ನು ಕಾರ್ಯಾಲಯಕ್ಕೆ ಆಮಂತ್ರಿಸಲಿದ್ದೇವೆ’, ಎಂದು ಸಹ ಹೇಳಿದರು. (ಭೂತ ಬಾಧೆಯನ್ನು ದೂರ ಮಾಡುವ ಎಷ್ಟು ಉಪಾಯಗಳು ಹಿಂದೂ ಧರ್ಮದಲ್ಲಿವೆಯೋ ಅಷ್ಟು ಬೇರೆ ಯಾರಲ್ಲಿಯೂ ಇಲ್ಲ – ಸಂಪಾದಕ)
(ಸೌಜನ್ಯ : Danny Adivo)
೧. ಮಹಾಪೌರರು ಬಹಿರಂಗಪಡಿಸಿರುವ ಈ ವೀಡಿಯೋದಲ್ಲಿ ಅದೃಶ್ಯ ಶಕ್ತಿ ಭದ್ರತಾ ಸಿಬ್ಬಂದಿಯನ್ನು ಗೋಡೆಗೆ ಅಪ್ಪಳಿಸುತ್ತಿರುವುದು ಕಾಣುತ್ತಿದೆ. ಭದ್ರತಾ ಸಿಬ್ಬಂದಿಯ ಹತ್ತಿರ ಯಾರೂ ಇರಲಿಲ್ಲ. ಆದರೂ ಆತ ಗೋಡೆಗೆ ಅಪ್ಪಳಿಸಿ ನಂತರ ಭೂಮಿಯ ಮೇಲೆ ಬಿದ್ದಿರುವುದು ವೀಡಿಯೋದಲ್ಲಿ ಕಾಣುತ್ತಿದೆ.
೨. ಈ ವೀಡಿಯೋದ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸಿದ್ದರೆ, ಕೆಲವರು ‘ಈ ಘಟನೆ ಸತ್ಯ ಇರಬಹುದು’ ಎಂದು ಹೇಳಿ ಬೆಂಬಲಿಸಿದ್ದಾರೆ.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara