ಮತಾಂತರದ ಸಮಸ್ಯೆ ತಡೆಯಲು ಸ್ವಯಂಸೇವಿ ಸಂಸ್ಥೆಗಳಿಗೆ ವಿದೇಶಗಳಿಂದ ಸಿಗುವ ಹಣ ತಡೆಯಬೇಕು – ಡಾ. ನೀಲ ಮಾಧವ ದಾಸ, ಸಂಸ್ಥಾಪಕ ಅಧ್ಯಕ್ಷರು, ತರುಣ ಹಿಂದೂ, ಝಾರಖಂಡ

ಕ್ರೈಸ್ತ ಧರ್ಮದ ಪ್ರಸಾರಕ್ಕಾಗಿ ಭಾರತದಲ್ಲಿ ೨೩ ಸಾವಿರ ೧೩೭ ಸ್ವಯಂಸೇವಿ ಸಂಸ್ಥೆಗಳು ಕಾರ್ಯನಿರತವಾಗಿದ್ದು, ಅವರಿಗೆ ೧೫ ಸಾವಿರ ೨೦೯ ಕೋಟಿ ರೂಪಾಯಿಗಳ ಸಹಾಯ ಸಿಗುತ್ತದೆ. ಈ ಹಣವು ವಿದೇಶಗಳಿಂದ ಬರುತ್ತದೆ. ಮತಾಂತರದ ಸಮಸ್ಯೆಯನ್ನು ತಡೆಯುವುದಿದ್ದರೆ, ಕೇಂದ್ರ ಸರಕಾರವು ಇಂತಹ ಸಂಸ್ಥೆಗಳಿಗೆ ವಿದೇಶಗಳಿಂದ ಸಿಗುವ ಹಣದ ಸಹಾಯವನ್ನು ಕೂಡಲೆ ತಡೆಯಬೇಕು.