ಆಕೆಯ ಮೊದಲ ಪತಿಯಿಂದಾದ ಬಾಲಕಿಯ ಮೇಲೆ ಬಲಾತ್ಕಾರ!
|
* ಹಿಂದೂ ಮಹಿಳೆಯೊಂದಿಗೆ ವಿವಾಹವಾಗಲು ಮುಸಲ್ಮಾನ ತರುಣರಿಗೆ ತಾವು ‘ಮುಸಲ್ಮಾನ’ ರೆಂಬುದನ್ನು ಏಕೆ ಮುಚ್ಚಿಡಬೇಕಾಗುತ್ತದೆ ? ಇದನ್ನು ಜಾತ್ಯಾತೀತವಾದಿ ಮತ್ತು ಪುರೋ(ಅಧೋ)ಗಾಮಿ ತಿಳಿಸುವರೇ ? * ಇಂತಹ ಘಟನೆಗಳನ್ನು ತಡೆಯಲು ತ್ವರಿತ ಗತಿಯ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಜರುಗಿಸಿ ಮತಾಂಧರಿಗೆ ಆಜನ್ಮ ಕಾರಾಗೃಹದಂತಹ ಕಠಿಣ ಶಿಕ್ಷೆಯಾಗುವಂತೆ ಕೇಂದ್ರ ಸರಕಾರವು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. |

ಲಕ್ಷ್ಮಣಪುರಿ(ಉತ್ತರಪ್ರದೇಶ) – ಇಮ್ರಾನ್ ಎಂಬ ಹೆಸರಿನ ಮತಾಂಧನು ತನ್ನ ಹೆಸರು ‘ಸಂಜಯ ಚೌಹಾಣ’ ಎಂದು ಪರಿಚಯಿಸಿಕೊಂಡು ಒಬ್ಬ ೩೫ ವರ್ಷದ ವಿವಾಹ ವಿಚ್ಛೇದಿತ ಹಿಂದೂ ಮಹಿಳೆಯೊಂದಿಗೆ ವಿವಾಹವಾದನು. ವಿವಾಹದ ಬಳಿಕ ಇಮ್ರಾನ್ನು ಈ ಮಹಿಳೆಯನ್ನು ಮತಾಂತರವಾಗುವಂತೆ ಒತ್ತಾಯಿಸಿದನು. ಹಾಗೆಯೇ ಈ ಮಹಿಳೆಯ ಮೊದಲ ಪತಿಯಿಂದಾದ ಬಾಲಕಿಯ ಮೇಲೆಯೂ ಬಲಾತ್ಕಾರ ಮಾಡಿದನು. ಇದನ್ನು ವಿರೋಧಿಸಿ ಮಹಿಳೆಯು ದೂರು ದಾಖಲಿಸಿದ ಬಳಿಕ ಪೊಲೀಸರು ಇಮ್ರಾನನನ್ನು ಬಂಧಿಸಿದ್ದಾರೆ. ಪೊಲೀಸರು ಅವನಿಂದ ಮತದಾನದ ಗುರುತುಪತ್ರ ಮತ್ತು ಇನ್ನಿತರ ನಕಲಿ ಗುರುತುಪತ್ರಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ. (ಇಂತಹ ನಕಲಿ ಗುರುತುಪತ್ರವನ್ನು ತಯಾರಿಸಿ ಕೊಡುವವರನ್ನು ಕಂಡು ಹಿಡಿದು ಅವರಿಗೂ ಕಠಿಣ ಶಿಕ್ಷೆ ವಿಧಿಸಲು ಸರಕಾರವು ಪ್ರಯತ್ನಿಸಬೇಕು!- ಸಂಪಾದಕರು)
A man was arrested in #Lucknow for hiding his religious identity, marrying a woman and later forcing his wife to converthttps://t.co/Mx8xeLxeTK
— IndiaToday (@IndiaToday) June 25, 2021
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ : Champat Rai Resignation
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ