ಮಾಲಿನ್ಯದಿಂದ ಈ ರೀತಿಯ ಬದಲಾವಣೆ ಆಗಿದೆ, ಪ್ರತ್ಯೇಕವಾಗಿ ಹೇಳುವ ಆವಶ್ಯಕತೆ ಇಲ್ಲ ! ಮಾಲಿನ್ಯದಿಂದ ಪಂಚಮಹಾಭೂತಗಳಲ್ಲಿ ಆಗುತ್ತಿರುವ ಅನಿಷ್ಟ ಬದಲಾವಣೆಯನ್ನು ತಡೆಗಟ್ಟಲು ಪಂಚಮಹಾಭೂತಗಳು ತಮ್ಮ ರೌದ್ರ ಸ್ವರೂಪವನ್ನು ತೋರಿಸಲು ಪ್ರಾರಂಭಿಸಿದರೆ ಜಗತ್ತಿನಲ್ಲಿ ಏನಾಗಬಹುದು ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ! ಅದಕ್ಕೂ ಮೊದಲು ಮನುಷ್ಯ ಬುದ್ಧಿವಂತಿಕೆಯನ್ನು ತೋರಿಸಬೇಕು ಮತ್ತು ಮಾಲಿನ್ಯವನ್ನು ತಡೆಯಬೇಕು !

ವಾರಣಾಸಿ (ಉತ್ತರಪ್ರದೇಶ) – ಗಂಗಾ ನದಿಯಲ್ಲಿ ಹಠಾತ್ತನೆ ನೀರು ಹಸಿರಾಗಿ ಕಾಣಿಸಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಆಡಳಿತವು ಆದೇಶಿಸಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಅವರ ನೇತೃತ್ವದಲ್ಲಿ ೫ ಜನರ ತಂಡ ರಚಿಸಲಾಗಿದೆ. ಮುಂದಿನ ೩ ದಿನಗಳಲ್ಲಿ ಈ ತಂಡವು ಜಿಲ್ಲಾಧಿಕಾರಿಗೆ ತನಿಖಾ ವರದಿಯನ್ನು ಸಲ್ಲಿಸಲಿದೆ.
Ganga turns green in Varanasi during Covid-19 second wave; Scientists explain why and how
Read here: https://t.co/0DA8DP3Qgr | @roshan10781 #ITPhotoblog #RiverGanga #Ganga #Environment #Climate #Scientists #Varanasi #UttarPradesh
(Pic credit:
1st – PTI
Rest- India Today) pic.twitter.com/64vq6mLgUT— IndiaToday (@IndiaToday) May 27, 2021
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !
ಸೂರ್ಯ ಚೌಹಾಣ್ ಹತ್ಯೆ ಮಾಡಿದ ಪ್ರಮುಖ ಆರೋಪಿ ಅಸದ್ ಎನ್ ಕೌಂಟರ್ ನಲ್ಲಿ ಸಾವು !
ಯಾರಾದರೂ ರಾಷ್ಟ್ರ ಮತ್ತು ಸಮಾಜಕ್ಕೆ ಅಪಾಯಕಾರಿಯಾದರೆ, ಅಹಿಂಸೆಯಲ್ಲ, ಹಿಂಸೆ ಅವಶ್ಯಕವಾಗುತ್ತದೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !