ಮಾಲಿನ್ಯದಿಂದ ಈ ರೀತಿಯ ಬದಲಾವಣೆ ಆಗಿದೆ, ಪ್ರತ್ಯೇಕವಾಗಿ ಹೇಳುವ ಆವಶ್ಯಕತೆ ಇಲ್ಲ ! ಮಾಲಿನ್ಯದಿಂದ ಪಂಚಮಹಾಭೂತಗಳಲ್ಲಿ ಆಗುತ್ತಿರುವ ಅನಿಷ್ಟ ಬದಲಾವಣೆಯನ್ನು ತಡೆಗಟ್ಟಲು ಪಂಚಮಹಾಭೂತಗಳು ತಮ್ಮ ರೌದ್ರ ಸ್ವರೂಪವನ್ನು ತೋರಿಸಲು ಪ್ರಾರಂಭಿಸಿದರೆ ಜಗತ್ತಿನಲ್ಲಿ ಏನಾಗಬಹುದು ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ! ಅದಕ್ಕೂ ಮೊದಲು ಮನುಷ್ಯ ಬುದ್ಧಿವಂತಿಕೆಯನ್ನು ತೋರಿಸಬೇಕು ಮತ್ತು ಮಾಲಿನ್ಯವನ್ನು ತಡೆಯಬೇಕು !

ವಾರಣಾಸಿ (ಉತ್ತರಪ್ರದೇಶ) – ಗಂಗಾ ನದಿಯಲ್ಲಿ ಹಠಾತ್ತನೆ ನೀರು ಹಸಿರಾಗಿ ಕಾಣಿಸಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಆಡಳಿತವು ಆದೇಶಿಸಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಅವರ ನೇತೃತ್ವದಲ್ಲಿ ೫ ಜನರ ತಂಡ ರಚಿಸಲಾಗಿದೆ. ಮುಂದಿನ ೩ ದಿನಗಳಲ್ಲಿ ಈ ತಂಡವು ಜಿಲ್ಲಾಧಿಕಾರಿಗೆ ತನಿಖಾ ವರದಿಯನ್ನು ಸಲ್ಲಿಸಲಿದೆ.
Ganga turns green in Varanasi during Covid-19 second wave; Scientists explain why and how
Read here: https://t.co/0DA8DP3Qgr | @roshan10781 #ITPhotoblog #RiverGanga #Ganga #Environment #Climate #Scientists #Varanasi #UttarPradesh
(Pic credit:
1st – PTI
Rest- India Today) pic.twitter.com/64vq6mLgUT— IndiaToday (@IndiaToday) May 27, 2021
ಶ್ರೀರಾಮನ ಮೇಲಿನ ಆಘಾತ !
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಕಾಶಿ, ಮಥುರಾ, ಸಂಭಲ್ ವಿವಾದ: ಸುಪ್ರೀಂ ಸಲಹೆಗೆ ಒಪ್ಪಿಗೆ ಇಲ್ಲ : Kashi Mathura Case
ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಆಗಸ್ಟ್ 9 ರಂದು ಕರಸೇವೆ !
ಶ್ರೀರಾಮಜನ್ಮಭೂಮಿ ಟ್ರಸ್ಟ್ CEO ಹುದ್ದೆಗೆ ಅರ್ಜಿ ಆಹ್ವಾನ : Ram Temple CEO Vacancy
‘ನಿಜವಾದ ದೇವಾಲಯವಾದಾಗ ದರ್ಶನಕ್ಕೆ ಹೋಗುತ್ತೇನೆ’ : ಜ್ಯೋತಿರ್ ಪೀಠದ ಶಂಕರಾಚಾರ್ಯ