
ಹಿಂದೂ ಧರ್ಮದಲ್ಲಿನ ಜನ್ಮದಿಂದ ಮೃತ್ಯುವಿನ ತನಕ ಆಗುವ ವಿವಾಹ, ವಾಸ್ತುಶಾಂತಿ ಇತ್ಯಾದಿ ವಿಧಿ ಹಾಗೂ ಮೃತ್ಯುವಿನ ನಂತರ ಮಾಡಲ್ಪಡುವ ಶ್ರಾದ್ಧವಿಧಿ, ಇವೆಲ್ಲ ಈಶ್ವರಪ್ರಾಪ್ತಿಗಾಗಿ ಪೂರಕವಾಗಿರುವ ವಿಧಿಗಳಾಗಿವೆ. ಪೂಜೆ, ಯಜ್ಞ ಯಾಗ ಇತ್ಯಾದಿ ಉಪಾಸನಾಪದ್ಧತಿಗಳು ಪ್ರತ್ಯಕ್ಷ ಈಶ್ವರಪ್ರಾಪ್ತಿ ಮಾಡಿ ಕೊಡುವುದಾಗಿರುತ್ತವೆ. ವಿಜ್ಞಾನದ ಒಂದು ಪ್ರಯೋಗವಾದರೂ ಈಶ್ವರಪ್ರಾಪ್ತಿ ಮಾಡಿ ಕೊಡುತ್ತದೆಯೇ ?
– ಪರಾತ್ಪರ ಗುರು ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !