
ಸಂತರ ಮಹತ್ವ !
‘ಎಲ್ಲಿ ಸಂಪೂರ್ಣ ತಮ್ಮ ನಿಯಂತ್ರಣದಲ್ಲಿರುವ ೧-೨ ಮಕ್ಕಳಿಗೂ ಸುಸಂಸ್ಕಾರ ನೀಡುವಲ್ಲಿ ವಿಫಲರಾಗಿರುವ ಇಂದಿನ ಪೋಷಕರು ಮತ್ತು ಎಲ್ಲಿ ತಮ್ಮ ಸಾವಿರಾರು ಭಕ್ತರಲ್ಲಿ ಸಾಧನೆಯ ಸಂಸ್ಕಾರ ಮೂಡಿಸುವ ಸಂತರು ಮತ್ತು ಗುರುಗಳು !’
ಭಕ್ತಿಯ ಮಹತ್ವ !
‘ಪೃಥ್ವಿಯಲ್ಲಿನ ಕೆಲಸಗಳಾಗಬೇಕಾದರೆ ಯಾರಾದರೊಬ್ಬರ ಪರಿಚಯ ಬೇಕಾಗಿರುತ್ತದೆ. ಹೀಗಿರುವಾಗ ಪ್ರಾರಬ್ಧ, ಕೆಟ್ಟ ಶಕ್ತಿಗಳ ತೊಂದರೆ ಮುಂತಾದ ಸಮಸ್ಯೆಗಳನ್ನು ಭಗವಂತನ ಪರಿಚಯ ಇಲ್ಲದಿದ್ದರೆ, ಭಗವಂತನು ಪರಿಹರಿಸುವನೇ ?’
ನಿಜವಾದ ಮೇಕ್-ಅಪ್ !
‘ಬಾಹ್ಯ ಮೇಕ್-ಅಪ್ ಇತರರನ್ನು ಆಕರ್ಷಿಸುತ್ತದೆ, ಆದರೆ ಆಂತರಿಕ ಮೇಕ್-ಅಪ್ ಅಂದರೆ ಸ್ವಭಾವದೋಷಗಳು ಮತ್ತು ಅಹಂನ ನಿರ್ಮೂಲನೆಯು ಭಗವಂತನನ್ನು ಆಕರ್ಷಿಸುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ