
ಸಂತರ ಮಹತ್ವ !
‘ಎಲ್ಲಿ ಸಂಪೂರ್ಣ ತಮ್ಮ ನಿಯಂತ್ರಣದಲ್ಲಿರುವ ೧-೨ ಮಕ್ಕಳಿಗೂ ಸುಸಂಸ್ಕಾರ ನೀಡುವಲ್ಲಿ ವಿಫಲರಾಗಿರುವ ಇಂದಿನ ಪೋಷಕರು ಮತ್ತು ಎಲ್ಲಿ ತಮ್ಮ ಸಾವಿರಾರು ಭಕ್ತರಲ್ಲಿ ಸಾಧನೆಯ ಸಂಸ್ಕಾರ ಮೂಡಿಸುವ ಸಂತರು ಮತ್ತು ಗುರುಗಳು !’
ಭಕ್ತಿಯ ಮಹತ್ವ !
‘ಪೃಥ್ವಿಯಲ್ಲಿನ ಕೆಲಸಗಳಾಗಬೇಕಾದರೆ ಯಾರಾದರೊಬ್ಬರ ಪರಿಚಯ ಬೇಕಾಗಿರುತ್ತದೆ. ಹೀಗಿರುವಾಗ ಪ್ರಾರಬ್ಧ, ಕೆಟ್ಟ ಶಕ್ತಿಗಳ ತೊಂದರೆ ಮುಂತಾದ ಸಮಸ್ಯೆಗಳನ್ನು ಭಗವಂತನ ಪರಿಚಯ ಇಲ್ಲದಿದ್ದರೆ, ಭಗವಂತನು ಪರಿಹರಿಸುವನೇ ?’
ನಿಜವಾದ ಮೇಕ್-ಅಪ್ !
‘ಬಾಹ್ಯ ಮೇಕ್-ಅಪ್ ಇತರರನ್ನು ಆಕರ್ಷಿಸುತ್ತದೆ, ಆದರೆ ಆಂತರಿಕ ಮೇಕ್-ಅಪ್ ಅಂದರೆ ಸ್ವಭಾವದೋಷಗಳು ಮತ್ತು ಅಹಂನ ನಿರ್ಮೂಲನೆಯು ಭಗವಂತನನ್ನು ಆಕರ್ಷಿಸುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !