ಇಂತಹ ‘ಕಳ್ಳ’ ಪೊಲೀಸರು ಸಮಾಜದಲ್ಲಾಗುವ ಕಳ್ಳತನವನ್ನು ಹೇಗೆ ತಡೆಯಬಲ್ಲರು ?

ಚುರೂ (ರಾಜಸ್ಥಾನ) – ಇಲ್ಲಿಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಲೀಲಾವತಿಯು ಠಾಣೆ ಅಧಿಕಾರಿ ಮತ್ತು ಇತರ ಪೊಲೀಸ್ ಸಿಬ್ಬಂದಿಗಳಿಗೆ ಪಾಠ ಕಲಿಸಲು ಪೊಲೀಸ್ ಠಾಣೆಯಿಂದ ‘ಇಸಾಂನ್ ರೈಫಲ್’ ಅನ್ನು ಕದ್ದಿದ್ದಾಳೆ. ನಂತರ ಚುರೂ ನ್ಯಾಯಾಲಯದ ಗುಮಾಸ್ತನಾದ ಪ್ರಕಾಶ್ ಎಂಬವನ ಮನೆಯಲ್ಲಿ ರೈಫಲ್ ಪತ್ತೆಯಾಗಿದೆ. ಪೊಲೀಸರು ಲೀಲಾವತಿ ಮತ್ತು ಪ್ರಕಾಶ ಇಬ್ಬರನ್ನೂ ಬಂಧಿಸಿದ್ದಾರೆ.
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಗಂಗಾ ನದಿಯಲ್ಲಿ ದೋಣಿಯಲ್ಲಿ ಮಾಂಸ ಮತ್ತು ಮದ್ಯದ ಪಾರ್ಟಿ ಮಾಡಿದ ಘಟನೆ: ೫ ಹಿಂದೂ ಯುವಕರ ಬಂಧನ
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಧುಳೆ – ಪುಂಡರಿಂದ ಪೊಲೀಸರಿಗೆ ಒದೆ ಮತ್ತು ಹಲ್ಲೆ: 3 ಆರೋಪಿಗಳ ಬಂಧನ!