ಸಾಧಕರ ಜೀವದ ರಕ್ಷಣೆಗಾಗಿ ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !

‘ಈಶ್ವರನು ಸಂಕಟಕಾಲದಲ್ಲಿ ತನ್ನ ಭಕ್ತರನ್ನು ಖಂಡಿತ ರಕ್ಷಿಸುತ್ತಾನೆ, ಎಂದರಿತು ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಲು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಸಾಧನೆಯನ್ನು ಹೆಚ್ಚಿಸಲು ಆದ್ಯತೆ ನೀಡಿದರು. ಅದರೊಂದಿಗೆ ಅವರಿಗೆ ಆಧ್ಯಾತ್ಮಿಕ ಆಧಾರ ಸಿಗಬೇಕೆಂದು ಸಂತರ ಮಾರ್ಗದರ್ಶನದಲ್ಲಿ ಅನುಷ್ಠಾನ, ಯಜ್ಞ-ಯಾಗಗಳನ್ನು ಮಾಡುತ್ತಿದ್ದಾರೆ. ಆಪತ್ಕಾಲವನ್ನು ಎದುರಿಸಲು ಸ್ಥೂಲದ ಸಿದ್ಧತೆಯೊಂದಿಗೆ ಅಖಿಲ ಮನುಕುಲದ ರಕ್ಷಣೆಗಾಗಿ ಅವರು ಮಾಡಿದ ಅಭೂತಪೂರ್ವ ಆಧ್ಯಾತ್ಮಿಕ ಕಾರ್ಯದ ಸಂಕ್ಷಿಪ್ತ ಮಾಹಿತಿಯನ್ನು ವಿಶೇಷಾಂಕದ ರೂಪದಲ್ಲಿ ಅವರ ಚರಣಗಳಲ್ಲಿ ಅರ್ಪಿಸುತ್ತಿದ್ದೇವೆ !
ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗಾಗಿ ಎಷ್ಟು ಮಾಡಿದ್ದಾರೆ ಎಂದರೆ, ಅದಕ್ಕೆ ಸೀಮೆಯೇ ಇಲ್ಲ ! ಹೇ ಗುರುದೇವಾ, ಈ ಅತ್ಯಂತ ಕಠಿಣ ಕಾಲದಲ್ಲಿ ಕೇವಲ ತಮ್ಮ ಕೃಪೆಯಿಂದಲೇ ನಮ್ಮೆಲ್ಲ ಸಾಧಕರ ಜೀವನವು ಕೇವಲ ಸಹನೀಯವಷ್ಟೇ ಅಲ್ಲ; ಆನಂದಮಯವಾಗುತ್ತಿದೆ, ಇದಕ್ಕಾಗಿ ಕೃತಜ್ಞತೆ ! ಕೃತಜ್ಞತೆ !! ಕೃತಜ್ಞತೆ !!!
ಬರವಣಿಗೆಯ ಮಾಧ್ಯಮದಿಂದ ಪ್ರಬೋಧನೆ

ರೋಗಗಳಿಗಾಗಿ ವಿಶಿಷ್ಟ ನಾಮಜಪ ಹುಡುಕುವುದು

ಧಾರ್ಮಿಕ ವಿಧಿಗಳಿಂದ ದೇವತೆಗಳ ಆವಾಹನೆ

ಧರ್ಮದ ಪುನರ್ಸ್ಥಾಪನೆಗಾಗಿ ಜನ್ಮಕ್ಕೆ ಬಂದಿರುವ ಮೂವರು ಗುರುಗಳು – ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ !
ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ ಅಂಜಲಿ ಗಾಡಗೀಳ ಇವರಿಂದ ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !
ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಸತ್ಯ ಸನಾತನ ಧರ್ಮದ ಉತ್ಸವ !
ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !