ಬಂಗಾಲ ವಿಧಾನಸಭಾ ಚುನಾವಣೆ

ನವದೆಹಲಿ : ಬಂಗಾಳ ವಿಧಾನಸಭಾ ಚುನಾವಣೆಯ ಪ್ರಸಾರದ ಸಮಯದಲ್ಲಿ ತೃಣಮೂಲ ಮುಸಲ್ಮಾನರಿಗೆ ಸಂಘಟಿತರಾಗಿ ತೃಣಮೂಲ ಕಾಂಗ್ರೆಸ್ಗೆ ಮತ ಚಲಾಯಿಸಿ ಎಂದು ಕರೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕಾರಣ ತೋರಿಸಿ ಎಂದು ನೋಟಿಸ್ ನೀಡಿದೆ. ಹಾಗೂ ಮುಂದಿನ ೪೮ ಗಂಟೆಗಳೊಳಗೆ ನೋಟಿಸ್ ಗೆ ಉತ್ತರಿಸಲು ಕೇಳಿದೆ.
ಮುಸ್ಲಿಂ ಮತಯಾಚಿಸಿದ ಮಮತಾಗೆ ಚುನಾವಣಾ ಆಯೋಗ ನೋಟಿಸ್ #MamataBanerjee #WestBengalElections #Muslim #ElectionCommission https://t.co/yFBkSqTInD
— ಪ್ರಜಾವಾಣಿ | Prajavani (@prajavani) April 7, 2021
ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ಅವರ ಕರೆಯ ಬಗ್ಗೆ ಟೀಕಿಸಿದ್ದರು. ‘ಹಿಂದೂ ಸಂಘಟಿತರಾಗಬೇಕು ಹಾಗೂ ಬಿಜೆಪಿಗೆ ಮತ ನೀಡಿ’ ಎಂದು ಕರೆ ನೀಡಿದ್ದರೆ ಚುನಾವಣಾ ಆಯೋಗವು ನಮಗೆ ನೋಟಿಸ್ ನೀಡುತ್ತಿತ್ತು’ ಎಂದು ಮೋದಿಯವರು ಒಂದು ಪ್ರಸಾರ ಸಭೆಯಲ್ಲಿ ಹೇಳಿದ್ದರು.
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee
ಬಂಗಾಳ: ಮುಖ್ಯಮಂತ್ರಿ ಅಧಿಕೃತ ‘ಲೆಟರ್ಹೆಡ್’ನಿಂದ ಹಿಂದಿ ಮತ್ತು ಉರ್ದು ಭಾಷೆಗಳ ತೆರವು!
ಮಮತಾ ಸರಕಾರ ಮತ್ತೆ ಆಯ್ಕೆಯಾದರೆ ಹಿಂದೂಗಳ ಬಾಯಿಗೆ ಗೋಮಾಂಸ ತುರುಕಲಾಗುವುದು ! – TMC goon Saifuddin Khan
ಹಿಂದೂ ಐಕ್ಯತೆಯಿಂದಲೇ ಬಂಗಾಳದಲ್ಲಿ ಭಾಜಪಕ್ಕೆ ಜಯ !
ಮಮತಾ ಬ್ಯಾನರ್ಜಿ ಅವರ ನಿವಾಸದ ಮೇಲೆ ಭಾರತೀಯ ಸೇನೆಯಿಂದ ದಾಳಿ: ಪಾಕಿಸ್ತಾನದ ಅಪಪ್ರಚಾರ
ದಾದಾಗಿರಿ ಮತ್ತು ಸುಲಿಗೆಯಿಂದಾಗಿ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಗೆ ಸೋಲು! – ಹಿರಿಯ ನಾಯಕ ಸಂಸದ ಸೌಗತ ರಾಯ್