ಪಾಕಿಸ್ತಾನದ ಹಿಂದೂಗಳ ಹಾಗೂ ಸಿಖ್ಖರ ಮೇಲೆ ಅತ್ಯಾಚಾರ ಆಗುತ್ತಿದೆ ಆದ್ದರಿಂದ ಅವರು ಭಾರತದಲ್ಲಿ ನಿರಾಶ್ರಿತರಾಗಿ ಬರುತ್ತಾರೆ. ಹೀಗಿದ್ದರೂ ಅವರಿಗೆ ಪೌರತ್ವ ಸಿಗದಿರುವುದು ದುರದೃಷ್ಟಕರ. ಇದನ್ನು ಕೇಂದ್ರ ಸರಕಾರ ಮರುಪರಿಶೀಲಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ನವ ದೆಹಲಿ – ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದ ನಂತರವೂ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಹಿಂದೂಗಳು ಮತ್ತು ಸಿಖ್ಖರಿಗೆ ಭಾರತೀಯ ಪೌರತ್ವ ಸಿಗಲಿಲ್ಲ. ಅದರೊಂದಿಗೆ ಹಣಕಾಸಿನ ತೊಂದರೆಯಿಂದಾಗಿ ಅವರು ಪಾಕಿಸ್ತಾನಕ್ಕೆ ಮರಳಲು ನಿರ್ಧರಿಸಿದ್ದಾರೆ.
A group of 243 Pakistani nationals, including several Hindu and Sikh refugees, who have been given permission to return, will be going back to Pakistan as they continue to face “financial hardships” in India, a newspaper reported on Wednesday.https://t.co/H0vT96MKAP
— The Wire (@thewire_in) November 27, 2020
ಒಟ್ಟು ೨೪೩ ಪಾಕಿಸ್ತಾನಿ ಪ್ರಜೆಗಳಿಗೆ ಮರಳಲು ಅನುಮತಿ ನೀಡಲಾಗಿದೆ. ಅವರು ಅಟಾರಿ ಗಡಿಯಿಂದ ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗುತ್ತಿದ್ದಾರೆ.

ಬಂಗಾಲ ಸರಕಾರವು ಗಡಿ ಭದ್ರತಾ ಪಡೆಗೆ ಮೊದಲ ಹಂತದಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿನ ೨೭ ಕಿ.ಮೀ. ಭೂಮಿಯನ್ನು ನೀಡಿತು ! : Bengal Border Fencing
ಇಸ್ಲಾಮಿಕ್ ದೇಶಗಳಲ್ಲಿಯೂ ರಸ್ತೆಗಳಲ್ಲಿ ನಮಾಜ್ ಮಾಡಲು ಅನುಮತಿಯಿಲ್ಲ! – ಸುನೀಲ ಅಂಬೇಕರ, ರಾಷ್ಟ್ರೀಯ ಸ್ವಯಂಸೇವಕ ಸಂಘ – Namaz On Roads
ರಾಜ್ಯದಲ್ಲಿ ೫ ಬಾಂಗ್ಲಾದೇಶ ನಿರಾಶ್ರಿತ ಹಿಂದುಗಳಿಗೆ CAA ಮೂಲಕ ಭಾರತೀಯ ಪೌರತ್ವ !
Karnataka CAA Applications : ‘ಪೌರತ್ವ ತಿದ್ದುಪಡಿ ಕಾಯ್ದೆ’ಯಡಿಯಲ್ಲಿ ಭಾರತೀಯ ಪೌರತ್ವ ಪಡೆಯಲು ರಾಜ್ಯದಿಂದ 145 ಅರ್ಜಿ !
Indian Citizenship Given Under CAA: ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ 14 ಜನರಿಗೆ ಪೌರತ್ವ ಪ್ರಮಾಣಪತ್ರ !
CNN’s Anti Hindu Broadcast : ಪ್ರಧಾನಮಂತ್ರಿ ಮೋದಿ ಇವರ ಭಾಜಪವು ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸಿದೆ !