೧ ಲಕ್ಷ ಚಕಮ ಜನಾಂಗದ ನಿರಾಶ್ರಿತರನ್ನು ಅರುಣಾಚಲ ಪ್ರದೇಶದಿಂದ ಅಸ್ಸಾಂಗೆ ಸ್ಥಳಾಂತರಿಸುವ ಕಿರೇನ್ ರಿಜಿಜು ಇವರ ಹೇಳಿಕೆಯ ಪ್ರಕರಣ

ಗೋಹಾಟಿ (ಅಸ್ಸಾಂ) – ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಕಿರಣ್ ರಿಜಿಜು ಇವರು ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ಲಕ್ಷ ಚಕಮ ಮತ್ತು ಹಾರ್ಜೋಗ್ ಜನಾಂಗದ ನಿರಾಶ್ರಿತರನ್ನು ಚುನಾವಣೆಯ ನಂತರ ಅಸ್ಸಾಂಗೆ ಸ್ಥಳಾಂತರಿಸಲಾಗುವುದೆಂದು, ಹೇಳಿಕೆ ನೀಡಿದ್ದರು. ಈ ಕ್ರಮ ಪೌರತ್ವ ತಿದ್ದುಪಡಿ ಕಾನೂನಿನ ಅಂತರ್ಗತ ನಡೆಯುವುದು ಎಂದು ಕೂಡ ಅವರು ಹೇಳಿದ್ದರು. ಇದರ ಬಗ್ಗೆ ವಿರೋಧ ಪಕ್ಷ ಟೀಕೆಸುತ್ತಿದೆ. ಅಸ್ಸಾಂ ಜಾತಿಯ ಪರಿಷತ್ ಮತ್ತು ಕಾಂಗ್ರೆಸ್ ಈ ಬಗ್ಗೆ, ನಿರಾಶ್ರಿತರಿಗೆ ರಾಜ್ಯದಲ್ಲಿ ವಾಸಿಸಲು ಬಿಡುವುದಿಲ್ಲ. ರಾಯಜೊರ ತಂಡದ ಸಂಸದ ಅಖಿಲ್ ಗೋಗೋಯಿ ಇವರು, ರಾಜ್ಯದ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ಕೇಂದ್ರ ಸರಕಾರದ ಮುಂದೆ ಶರಣಾಗತಿ ಸ್ವೀಕರಿಸಿದ್ದಾರೆ. ಅಸ್ಸಾಂನ ಜನರು ಚಕಮದ ಸ್ಥಳಾಂತರ ಸ್ವೀಕರಿಸಲಾರರು ಎಂದು ಹೇಳಿದರು.
Kiran Rijiju’s statement on relocating 1 lakh Chakma tribal refugees from #ArunachalPradesh to #Assam
Assamese people will not accept Chakma tribal refugees! – Opposition#Assam#KiranRijiju#Refugees pic.twitter.com/WDfoAJm6bY
— Sanatan Prabhat (@SanatanPrabhat) April 25, 2024
ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು, ಕೇಂದ್ರ ಸರಕಾರವು ಇದರ ಬಗ್ಗೆ ಇಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇನ್ನೊಂದು ಕಡೆಗೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ೨೦೨೧ ರಲ್ಲಿ ಅರುಣಾಚಲ ಪ್ರದೇಶಕ್ಕೆ ಕೇವಲ ಚಕಮ ಮತ್ತು ಹಾಜೊಂರ್ಗ ಇವರ ಜನಗಣತಿ ನಿಲ್ಲಿಸಲು ಆದೇಶ ನೀಡಿತ್ತು ಎಂದು ಹೇಳಿದರು.
(ಸೌಜನ್ಯ – Prag News)
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ