
ರಾಯಚೂರು – ಇಲ್ಲಿಯ ಆರ್.ಎಚ್. ಕ್ಯಾಂಪಿನಲ್ಲಿ ಸುಮಾರು ೨೦ ಸಾವಿರ ಬಾಂಗ್ಲಾದೇಶಿ ನಿರಾಶ್ರಿತರಿದ್ದಾರೆ. ಅವರ ಪೂರ್ವಜರು ತಲತಲಾಂತರದ ಹಿಂದೆ ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ಸ್ಥಳಾಂತರವಾಗಿದ್ದರು ಮತ್ತು ಈಗ ಅವರು ರಾಯಚೂರಿನಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿನ ೫ ಜನರಿಗೆ ಪೌರತ್ವ ತಿದ್ದುಪಡಿ ಕಾನೂನಿನ (ಸಿಎಎ) ಅಂತರ್ಗತ ಭಾರತೀಯ ಪೌರತ್ವ ನೀಡಲಾಗಿದೆ. ಸಿಎಎ ಅಂತರ್ಗತ ಪೌರತ್ವ ದೊರೆತಿರುವ ರಾಜ್ಯದಲ್ಲಿನ ಇದು ಮೊದಲ ಪ್ರಕರಣವಾಗಿದೆ.
ಪ್ರಧಾನಮಂತ್ರಿ ಮೋದಿ ಇವರು ರಾಯಚೂರಕ್ಕೆ ಭೇಟಿ ನೀಡಿದಾಗ ಭಾಜಪದ ಮಾಜಿ ಸಂಸದ ವಿರುಪಾಕ್ಷಪ್ಪ ಇವರ ಮಾಧ್ಯಮದಿಂದ ನಿರಾಶ್ರಿತ ಭಾರತೀಯ ಪೌರತ್ವಕ್ಕಾಗಿ ವಿನಂತಿಸಿದ್ದರು ಮತ್ತು ಅವರ ಅಡಚಣೆಗಳನ್ನು ಮಂಡಿಸಿದ್ದರು. ಅದರ ನಂತರ ಈಗ ಅವರಿಗೆ ಪೌರತ್ವ ನೀಡಲಾಗಿದೆ. ರಾಮಕೃಷ್ಣ ಅಭಿಕರಿ, ಸುಕುಮಾರ ಮೊಂಡಲ್, ಬಿಪ್ರವಾಸ, ಜಯಂತ ಮೊಂಡಲ್ ಮತ್ತು ಅದ್ವಿತ ಎಂದು ಇವರ ಹೆಸರುಗಳಾಗಿವೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ