‘ಮನುಷ್ಯನು ಮೂಲತಃ ಮತ್ತು ಸ್ವಭಾವತಃ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡವಳಿಕೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ ಅವನು ಅನಿಯಂತ್ರಿತನಾಗಲು ತಡವಾಗಲಾರದು. ಅಂತಹ ಮನುಷ್ಯನನ್ನು ನಿಯಂತ್ರಿಸುವುದು, ಧರ್ಮದ ಮತ್ತು ದಂಡದ ಕರ್ತವ್ಯವಿದೆ. ರಾಜದಂಡವು ಆ ಕಾರ್ಯವನ್ನು ನಿರ್ವಹಿಸದಿದ್ದರೆ ಸಮಾಜದಲ್ಲಿ ಮಾತ್ಸ್ಯನ್ಯಾಯ (ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗುತ್ತವೆ.) ಉದ್ಭವಿಸುತ್ತದೆ.- ಗುರುದೇವ ಡಾ. ಕಾಟೇಸ್ವಾಮೀಜಿ (ಸಾಪ್ತಾಹಿಕ ಸನಾತನ ಚಿಂತನ, ೬.೧.೨೦೧೧)
ಸನಾತನ ಪ್ರಭಾತ > Post Type > ರಾಷ್ಟ್ರ ಧರ್ಮದ ವಿಶೇಷ > ರಾಷ್ಟ್ರ ಮತ್ತು ಧರ್ಮ > ರಾಜದಂಡದ ಅಂಕುಶವಿಲ್ಲದ್ದರಿಂದ ಸಮಾಜದ ಸ್ಥಿತಿ ಅರಾಜಕವಾಗಿದೆ !
ರಾಜದಂಡದ ಅಂಕುಶವಿಲ್ಲದ್ದರಿಂದ ಸಮಾಜದ ಸ್ಥಿತಿ ಅರಾಜಕವಾಗಿದೆ !
ಸಂಬಂಧಿತ ಲೇಖನಗಳು
‘ಜಮೀಯತ್ ಉಲೇಮಾ-ಎ-ಹಿಂದ್’ ಹೇಳಿಕೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಶ್ರೀ. ಆನಂದ ಜಖೋಟಿಯಾ, ಹಿಂದೂ ಜನಜಾಗೃತಿ ಸಮಿತಿ
ತಪ್ಪು ದಾರಿಯನ್ನು ತೋರಿಸುವ ಚಲನಚಿತ್ರ ಮತ್ತು ದೂರದರ್ಶನ ವಾಹಿನಿಗಳೆಂಬ ಅಸುರರು !
ತಮ್ಮ ಸ್ವಾರ್ಥಕ್ಕಾಗಿ ಯುವಕರನ್ನು ಪ್ರತಿದಿನ ಅಮಲು ಪದಾರ್ಥಗಳನ್ನು ಕೊಟ್ಟು ಅವರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿರುವವರಿಗೆ ಪಾಠ ಕಲಿಸಿ !
ಮಕ್ಕಳನ್ನು ಆತ್ಮಾಘಾತದಿಂದ ರಕ್ಷಿಸಲು ಮಹಾಪುರುಷರ ಆದರ್ಶವನ್ನಿಡಿ !
ಇಂದಿನ ಯುವಕರ ದಯನೀಯ ಸ್ಥಿತಿಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯಯೋಜನೆಗಳು !
‘ರಿಪ್ಡ್ ಜೀನ್ಸ್’ ಹೆಸರಿನ ವಿಕೃತಿ