
(ಟಿಪ್ಪಣಿ : ‘ಮಾಲ್ ಜಿಹಾದ್’, ಎಂದರೆ ಮತಾಂಧ ಮುಸಲ್ಮಾನರು ದೊಡ್ಡ ವಾಣಿಜ್ಯ ಸಂಕೀರ್ಣವನ್ನು ಸ್ಥಾಪಿಸಿ ಆ ಪ್ರದೇಶದಲ್ಲಿರುವ ಹಿಂದೂಗಳ ವ್ಯಾಪಾರವನ್ನು ಮುಚ್ಚಿಸಿ ಬಿಡುವುದು, ಹಿಂದೂ ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಂಡು ಅಲ್ಲಿ ಕೆಲಸ ಮಾಡುವ ಮುಸಲ್ಮಾನ ಯುವಕರಿಗೆ ಲವ್ ಜಿಹಾದ್ ಮಾಡಲು ಅವಕಾಶ ನೀಡುವುದು.)
ಪ್ರಸಿದ್ಧ ಮಲಯಾಳಿ ‘ಲುಲು’ ಅವರ ‘ಮೆಗಾ ಮಾಲ್ಸ್’ ಕೇರಳದಲ್ಲಿ ಜನಪ್ರಿಯವಾಗಿದೆ ಮತ್ತು ಪ್ರಸ್ತುತ ಅದು ಕರ್ನಾಟಕದಲ್ಲಿ ಹರಡಿದೆ. ಇಲ್ಲಿ ಗಮನದಲ್ಲಿಡಬೇಕಾದುದೆಂದರೆ, ಈ ಮಾಲ್ನ ಮಾಲೀಕ ಕಣ್ಣೂರು, ಕಾಸರಗೋಡು, ಕಲ್ಲಿಕೋಟೆ ಅಥವಾ ಮಲಪ್ಪುರಮ್ನಲ್ಲಿ ಇಂತಹ ಮಾಲ್ಗಳನ್ನು ಸ್ಥಾಪಿಸುವುದಿಲ್ಲ. ಬದಲಾಗಿ ಅವನು ಎರ್ನಾಕುಲಮ್, ತಿರುವನಂತಪುರಮ್, ಕೊಟ್ಟಾಯಮ್ ಮತ್ತು ಈಗ ಪಾಲಕ್ಕಡನಲ್ಲಿ ಮಾಲ್ಗಳನ್ನು ಸ್ಥಾಪಿಸುತ್ತಿದ್ದಾನೆ. ಇದರ ಕಾರಣವೇನು ಎಂದು ನಿಮಗೆ ಗೊತ್ತಿದೆಯೇ ?
೧. ‘ಲುಲು ಮೆಗಾ ಮಾಲ್ಸ್’ ಆರಂಭಿಸುವುದರ ಹಿಂದಿನ ‘ಮಾಲ್ ಜಿಹಾದ್’ನ ದುರುದ್ದೇಶ
ಅ. ಮೊದಲನೆಯದಾಗಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಲ್ಲಿ ಮುಸಲ್ಮಾನರಿಂದ ನಡೆಸಲಾಗುವ ಚಿಕ್ಕ ಅಂಗಡಿಗಳ ವ್ಯಾಪಾರಗಳಲ್ಲಿ ಅವರು ಅಡಚಣೆ ತರಲು ಬಯಸುವುದಿಲ್ಲ. ‘ಕಾಫೀರರ’ (ಹಿಂದೂಗಳ) ಪ್ರದೇಶಗಳಲ್ಲಿ ಮಾಲ್ ಸ್ಥಾಪಿಸಿ ಅವರು ಕಾಫೀರರ ಒಡೆತನದ ಚಿಕ್ಕಉದ್ಯಮಗಳನ್ನು ನಾಶಪಡಿಸಬಹುದು.
ಆ. ಎರಡನೇಯದಾಗಿ ಅವರು ಒಂದು ಮಾಲ್ನಲ್ಲಿ ೨೦ ಸಾವಿರ ನೌಕರರನ್ನು ನೇಮಿಸಿಕೊಳ್ಳುತ್ತಾರೆ. ಇವರಲ್ಲಿ ಮಲಪ್ಪುರಮ್ನ ೧೫ ಸಾವಿರ ಮುಸಲ್ಮಾನ ಯುವಕರು ಮತ್ತು ೫ ಸಾವಿರ ಹಿಂದೂ ಸಮುದಾಯದ ಮಹಿಳೆಯರಿದ್ದಾರೆ. ಈ ರೀತಿ ೧೫ ಸಾವಿರ ಪುರುಷರಿಗೆ ೫ ಸಾವಿರ ಯುವ ಕಾಫೀರ್ (ಹಿಂದೂ) ಹುಡುಗಿಯರೊಂದಿಗೆ ಸಂಪರ್ಕ ಬರುತ್ತದೆÉ. ಆದುದರಿಂದ ‘ಲವ್ ಜಿಹಾದ್’ ಅವರಿಗೆ ಸಿಕ್ಕಿದ ಅತ್ಯುತ್ತಮ ಅವಕಾಶವಾಗಿದೆ. ಹೆಚ್ಚಿನ ಹುಡುಗಿಯರು ಮೌನವಾಗಿರುತ್ತಾರೆ; ಏಕೆಂದರೆ ಅವರ ಉದ್ಯೋಗಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.
ಇ. ಮೂರನೇಯದಾಗಿ ಇದರಿಂದ ೧೫ ಸಾವಿರ ನಿಷ್ಠಾವಂತ ಮುಸಲ್ಮಾನ ಯುವಕರಿಗೆ ಒಂದು ಕುಟುಂಬವೆಂದು ಹಿಂದೂಗಳ ಭೂಮಿಗೆ ಸ್ಥಳಾಂತರಗೊಳ್ಳಲು ಅವಕಾಶ ಸಿಗುತ್ತದೆ. ಒಂದು ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸಲು ಕನಿಷ್ಠ ೩೦ ಸಾವಿರ ಜನರು ಸಾಕು.
೨. ಲುಲು ಮೆಗಾ ಮಾಲ್ಸ್ ಆರಂಭಿಸಲು ಹಣವನ್ನು ಪೂರೈಸುವ ಕತಾರ ಮತ್ತು ಅರಬ್ ರಾಷ್ಟ್ರಗಳು
ಲುಲುವಿನ ಮೆಗಾ ಮಾಲ್ಸ್ ಯಾವಾಗಲೂ ಕಾಫೀರರ ಭೂಮಿಗೇ ಯಾಕೆ ಬರುತ್ತವೆ ? ಇದಕ್ಕೆ ಮೇಲಿನ ೩ ಕಾರಣಗಳಿವೆ ಮತ್ತು ಇದಕ್ಕಾಗಿ ಮಾಲ್ನ ಮಾಲೀಕ ಜಾಗತಿಕವಾಗಿ ಭಯೋತ್ಪಾದನೆಗೆ ಧನಸಹಾಯ ನೀಡುವ ಕತಾರ ಮತ್ತು ಅರಬ್ ದೇಶಗಳಿಂದ ಹಣವನ್ನು ಸಂಗ್ರಹಿಸುತ್ತಿದ್ದಾನೆ. ಕತಾರ ಇದು ತಾಲಿಬಾನಗೆ ಅತ್ಯಧಿಕ ಬೆಂಬಲ ನೀಡುವ ದೇಶವಾಗಿದೆ ಮತ್ತು ಆ ದೇಶದೊಂದಿಗೆ ಅದರ ವ್ಯಾಪಾರ ಸಂಬಂಧಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತದೆ. ಮಾಲ್ನ ಮಾಲೀಕನು ಸಹ ಹಿಂದಿನಿಂದಲೂ ಜಿಹಾದಿಗಳಿಗೆ ಬೆಂಬಲ ನೀಡುತ್ತಿದ್ದಾನೆ.
ಈ ರೀತಿಯ ‘ಮಾಲ್ ಜಿಹಾದ್’ ಮೇಲೆ ಮೌನವಾಗಿ ಬಹಿಷ್ಕಾರ ಹಾಕಿದರೆ ಅದು ಕೊನೆಗೊಳ್ಳುತ್ತದೆ. ಈ ಮೊದಲು ಈ ವಿಷಯ ಪ್ರಸ್ತಾಪವಾದಾಗ, ಜನರ ಪ್ರತಿಕ್ರಿಯೆ ಹೇಗಿತ್ತೆಂದರೆ, ‘ಅವರು ಇಷ್ಟು ಜನರಿಗೆ ನೌಕರಿಯನ್ನು ನೀಡುತ್ತಾರಲ್ಲ ?, ಅವರು ಹಾಗಿಲ್ಲ,’ ಈಗ ಜನರಿಗೆ ನಿಧಾನವಾಗಿ ಅರಿವಾಗತೊಡಗಿದೆ. ಆದುದರಿಂದ ಪ್ರತಿಯೊಬ್ಬ ಹಿಂದೂ ಸಹ ಇದನ್ನು ಅರ್ಥ ಮಾಡಿಕೊಂಡು ‘ರಿಲೈಯನ್ಸ್’, ‘ಸೆಂಟ್ರಲ್’, ‘ಬಿಗ್ ಬಝಾರ್’ ಮತ್ತು ‘ಮಾಲ್ ಆಫ್ ಜಾಯ್’ ನಂತಹ ಮಾಲ್ಸ್ಗಳನ್ನು ಬೆಂಬಲಿಸುವುದು ಒಳ್ಳೆಯದು.
೩. ಲುಲು ಮಾಲ್ನ ಆಗಮನದ ನಂತರ ಪರಿಸರದಲ್ಲಿನ ಹಿಂದೂಗಳು ಮತ್ತು ಕ್ರೈಸ್ತರ ಉದ್ಯೋಗಗಳು ಮುಚ್ಚಲ್ಪಟ್ಟವು
ಲುಲು ಮಾಲ್ ಆಗಮನದ ನಂತರ ಕೆಲವು ವರ್ಷಗಳ ನಂತರ ಮುಸಲ್ಮಾನ ಸಮುದಾಯದ ಒಡೆತನದ ಹೊಸ ಹೊಟೇಲ್ಗಳು ಜ್ಯೂಸ್ ಸೆಂಟರ್ಗಳು, ‘ಬ್ಯಾಗ್ ಶಾಪ್ಗಳು’ ‘ಆಪ್ಟಿಕಲ್’ ಶಾಪ್ಸ್ (ಕನ್ನಡಕದ ಅಂಗಡಿಗಳು) ಮತ್ತು ಇತರ ಚಿಲ್ಲರೆ ಅಂಗಡಿಗಳಲ್ಲಿ ಹೆಚ್ಚಳವಾಯಿತು. ಎಡಾಪಲ್ಲಿಯಲ್ಲಿ ಲುಲು ಮಾಲ್ಸ್ನ ಆಗಮನದ ನಂತರ ಅಲ್ಲಿ ವ್ಯಾಪಾರ ಮಾಡುವ ಕ್ರೈಸ್ತ ಮತ್ತು ಹಿಂದೂಗಳ ಸುಮಾರು ೫೦ ಸಣ್ಣ ವ್ಯಾಪಾರಗಳು ಈಗಾಗಲೇ ಮುಚ್ಚಿವೆ. ಕಳೆದ ಕೆಲವು ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ಆರ್ಥಿಕತೆ ಮತ್ತು ಜನಸಂಖ್ಯಾಶಾಸ್ತ್ರವು ವ್ಯವಸ್ಥಿತವಾಗಿ ಹೇಗೆ ಬದಲಾಗಿದೆ ಎಂಬುದನ್ನು ನೋಡಿ. ಇದರ ಪ್ರತಿಬಿಂಬ ಈಗ ಎಡಾಪಲ್ಲಿಯಿಂದ ಪುಕಟ್ಟುಪಡಿಯವರೆಗೆ ಕಾಣಿಸುತ್ತದೆ. ಥ್ರಿಕ್ಕಾಕರಾ ಮಹಾನಗರ ಪಾಲಿಕೆಯ ಬದಲಾವಣೆ ಎಲ್ಲರೂ ನೋಡುವಂತಿದೆ. ಬೆಂಗಳೂರಿನಲ್ಲಿಯೂ ಇದೇ ಸಮಸ್ಯೆ ಇದೆ. ಆದುದರಿಂದ ಮುಂದಿನ ಸುಲಭ ಗುರಿ ಕೊಯಮುÄತ್ತೂರು. ಇಲ್ಲಿ ಲುಲು ಮಾಲ್ ಸ್ಥಾಪಿತಗೊಳ್ಳಲಿದೆ. ಈ ಮಾಲ್ ಜಿಹಾದ್ ಶೀಘ್ರದಲ್ಲೇ ಕೊಯಮೂತ್ತೂರಿನಲ್ಲಿ ನಡೆಯಲಿದೆ.
೪. ಮತಾಂಧ ಮುಸಲ್ಮಾನರ ಕುಟೀಲ ಯೋಜನೆಯನ್ನು ಅರ್ಥಮಾಡಿಕೊಂಡು ಹಿಂದೂಗಳು ಅದನ್ನು ವಿಫಲಗೊಳಿಸುವುದು ಮಹತ್ವದ್ದಾಗಿದೆ !
ಎಲ್ಲ ಹಿಂದೂಗಳು ಮತಾಂಧ ಮುಸಲ್ಮಾನರ ಈ ಕುಟಿಲ ಯೋಜನೆಯನ್ನು ಓದಬೇಕು. ಭಾರತದ ಮೇಲೆ ದಾಳಿ ಮಾಡುವುದೇ ಅವರ ಮುಖ್ಯ ಉದ್ದೇಶವಾಗಿದೆ. ಯಾವ ರೀತಿ ಇಲಿಗಾಗಿ ಇಟ್ಟ ಬಲೆಯು ಅದನ್ನು ಜೀವನದಾದ್ಯಂತ ಹಿಡಿದಿಟ್ಟುಕೊಳ್ಳುವಂತೆ ನಾವು ಮುರ್ಖ ಹಿಂದೂಗಳು ಜಿಹಾದಿ ಯೋಜನೆಗಳಿಗೆ ಬಲಿಯಾಗುತ್ತಿದ್ದೇವೆ. ಆದುದರಿಂದ ಹಿಂದೂಗಳೇ, ಆದಷ್ಟು ಬೇಗನೆ ಎಚ್ಚೆತ್ತುಕೊಳ್ಳಿ ಅಥವಾ ನಾಶವಾಗಲು ಸಿದ್ಧರಾಗಿ.
(ಆಧಾರ : ವಿವಿಧ ಜಾಲತಾಣಗಳು)
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ