‘ಜಾತ್ಯತೀತ ಸರಕಾರ ಬಂದಿತು ಮತ್ತು ಜಾತ್ಯತೀತತೆಯ ಅಚ್ಚಿನಲ್ಲಿ ಹಿಂದೂಗಳನ್ನು ವ್ಯಾಖ್ಯಾನಿಸುವ ಅವಶ್ಯಕತೆ ಉಂಟಾಯಿತು ಮತ್ತು ‘ಹಿಂದೂ ಪದದ ಅವಹೇಳನವಾಯಿತು. ‘ಹಿಂದುತ್ವ (Hinduism) ಈ ಪದವು ‘ರಾಮ ಮೋಹನ ರಾಯನಿಂದ ಬಂದಿದೆ. ‘ಹಿಂದುತ್ವ ಈ ಪದವು ಪ್ರವಾದಿಗಳ ಅಂದರೆ ಇಸ್ಲಾಮ್, ಕ್ರಿಶ್ಚಿಯನ್ ಹೀಗೆ ಸೆಮೆಟಿಕ್ ಧರ್ಮದ ಸಾಲಿನಲ್ಲಿ ಬಂದಿತು. ಈ ಹಿಂದುತ್ವದಲ್ಲಿ ವೈದಿಕ ಧರ್ಮ ಇಲ್ಲ. ಸನಾತನ ಸಂಸ್ಕೃತಿ ಇಲ್ಲ. ಇಸ್ಲಾಮ್, ಕ್ರಿಶ್ಚಿಯನ್ದಂತೆ ಹಿಂದುತ್ವವು ಸೆಮೆಟಿಕ್ ಧರ್ಮವಾಗಿದೆ. ಈ ‘ಸೆಕ್ಯುಲರಿ ಸಂಸ್ಕೃತಿದ್ವೇಷಿ ಹಿಂದೂಗಳು ಹಿಂದೂಗಳನ್ನು ಜೀವಚ್ಛವಗೊಳಿಸಿದರು.
ಸನಾತನ ಪ್ರಭಾತ > Post Type > ರಾಷ್ಟ್ರ ಮತ್ತು ಧರ್ಮ > ‘ಸೆಕ್ಯುಲರಿ ಸಂಸ್ಕೃತಿದ್ವೇಷಿ ಹಿಂದೂಗಳು ಹಿಂದೂಗಳನ್ನು ಜೀವಚ್ಛವಗೊಳಿಸಿದರು !
‘ಸೆಕ್ಯುಲರಿ ಸಂಸ್ಕೃತಿದ್ವೇಷಿ ಹಿಂದೂಗಳು ಹಿಂದೂಗಳನ್ನು ಜೀವಚ್ಛವಗೊಳಿಸಿದರು !
ಸಂಬಂಧಿತ ಲೇಖನಗಳು
- ಸನಾತನದ ಗ್ರಂಥ ಮಾಲಿಕೆ : ಆರೋಗ್ಯವಂತ ಮತ್ತು ಶತಾಯುಷಿಯಾಗಲು ‘ಆಯುರ್ವೇದ’
- ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ
- ಬಹುಗುಣಿ, ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತ : ಪವನಪುತ್ರ ಹನುಮಂತ !
- ಹಿಂದೂಗಳ ಮತ್ತು ಭಾರತದ ದೃಷ್ಟಿಯಿಂದ ಶ್ರೀರಾಮನ ಅಸಾಧಾರಣ ಮಹತ್ವ !
- ಬನ್ನಿ, ನಾವೆಲ್ಲರೂ ರಾಮರಾಜ್ಯದೆಡೆಗೆ ಸಾಗೋಣ !
- ರಾಷ್ಟ್ರೀಯ ಭದ್ರತೆಯನ್ನು ಬಲಿಷ್ಠಗೊಳಿಸುವ ಅರುಣಾಚಲ ಪ್ರದೇಶದ ‘ಸೆಲಾ ಸುರಂಗ’ !