‘ಜಾತ್ಯತೀತ ಸರಕಾರ ಬಂದಿತು ಮತ್ತು ಜಾತ್ಯತೀತತೆಯ ಅಚ್ಚಿನಲ್ಲಿ ಹಿಂದೂಗಳನ್ನು ವ್ಯಾಖ್ಯಾನಿಸುವ ಅವಶ್ಯಕತೆ ಉಂಟಾಯಿತು ಮತ್ತು ‘ಹಿಂದೂ ಪದದ ಅವಹೇಳನವಾಯಿತು. ‘ಹಿಂದುತ್ವ (Hinduism) ಈ ಪದವು ‘ರಾಮ ಮೋಹನ ರಾಯನಿಂದ ಬಂದಿದೆ. ‘ಹಿಂದುತ್ವ ಈ ಪದವು ಪ್ರವಾದಿಗಳ ಅಂದರೆ ಇಸ್ಲಾಮ್, ಕ್ರಿಶ್ಚಿಯನ್ ಹೀಗೆ ಸೆಮೆಟಿಕ್ ಧರ್ಮದ ಸಾಲಿನಲ್ಲಿ ಬಂದಿತು. ಈ ಹಿಂದುತ್ವದಲ್ಲಿ ವೈದಿಕ ಧರ್ಮ ಇಲ್ಲ. ಸನಾತನ ಸಂಸ್ಕೃತಿ ಇಲ್ಲ. ಇಸ್ಲಾಮ್, ಕ್ರಿಶ್ಚಿಯನ್ದಂತೆ ಹಿಂದುತ್ವವು ಸೆಮೆಟಿಕ್ ಧರ್ಮವಾಗಿದೆ. ಈ ‘ಸೆಕ್ಯುಲರಿ ಸಂಸ್ಕೃತಿದ್ವೇಷಿ ಹಿಂದೂಗಳು ಹಿಂದೂಗಳನ್ನು ಜೀವಚ್ಛವಗೊಳಿಸಿದರು.
ಸನಾತನ ಪ್ರಭಾತ > Post Type > ರಾಷ್ಟ್ರ ಮತ್ತು ಧರ್ಮ > ‘ಸೆಕ್ಯುಲರಿ ಸಂಸ್ಕೃತಿದ್ವೇಷಿ ಹಿಂದೂಗಳು ಹಿಂದೂಗಳನ್ನು ಜೀವಚ್ಛವಗೊಳಿಸಿದರು !
‘ಸೆಕ್ಯುಲರಿ ಸಂಸ್ಕೃತಿದ್ವೇಷಿ ಹಿಂದೂಗಳು ಹಿಂದೂಗಳನ್ನು ಜೀವಚ್ಛವಗೊಳಿಸಿದರು !
ಸಂಬಂಧಿತ ಲೇಖನಗಳು
ಚೀನಿ (ಫೇಂಗಶುಯೀ) ವಾಸ್ತುಶಾಸ್ತ್ರ ಶ್ರೇಷ್ಠವೋ ಅಥವಾ ಭಾರತದ ವಾಸ್ತುಶಾಸ್ತ್ರ ?
‘ಚಂದ್ರಯಾನ-೩’ ಮತ್ತು ಶಿವಸಂಕಲ್ಪಸೂಕ್ತ
‘ಎಫಿಡೆವಿಟ್’ (ಪ್ರತಿಜ್ಞಾಪತ್ರ) ಅಂದರೆ ಏನು ? – ನ್ಯಾಯವಾದಿ ಶೈಲೇಶ ಕುಲಕರ್ಣಿ
ಮೃತ್ಯು ನಂತರದ ಧಾರ್ಮಿಕ ವಿಧಿಗಳ ಹಿಂದಿನ ಶಾಸ್ತ್ರ ತಿಳಿಸಿ ಹೇಳುವ ಸನಾತನದ ಗ್ರಂಥಮಾಲಿಕೆ
ಕೇವಲ ಅಡುಗೆಮನೆಯಲ್ಲ, ಇದೊಂದು ಔಷಧಾಲಯ !
ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ !