ಸುಶಿಕ್ಷಿತ ನಿರುದ್ಯೋಗಿಗಳ ಸೈನ್ಯವನ್ನು ಸೃಷ್ಟಿಸುವ ಪ್ರಸ್ತುತ ಶಿಕ್ಷಣ ವ್ಯವಸ್ಥೆ !

‘ಶಿಕ್ಷಣ ಚಕ್ರವರ್ತಿಗಳು ತಮ್ಮ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಂದ ಅನುಪಯುಕ್ತ ಶಿಕ್ಷಣವನ್ನು ನೀಡಿದ್ದಾರೆ ಮತ್ತು ಸಮಾಜಕ್ಕೆ ಜ್ಞಾನದ ಬದಲು ಅನುಪಯುಕ್ತ ಪದವಿಗಳ ಸಂಪತ್ತನ್ನು ನೀಡಿದ್ದಾರೆ. ನಾವು ಅಶಿಕ್ಷಿತ ನಿರುದ್ಯೋಗಿಗಳ ಸ್ಥಾನದಲ್ಲಿ ಸುಶಿಕ್ಷಿತ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದ್ದೇವೆ. – ಶ್ರೀ. ಅಭಯ ಭಂಡಾರಿ, ವಿಟಾ, ಸಾಂಗ್ಲಿ (ಸಾಪ್ತಾಹಿಕ ‘ವಜ್ರಧಾರ, ವರ್ಷ ೭ ನೇ, ಸಂಚಿಕೆ ೨೫, ೨೫ ಜುಲೈರಿಂದ ೩೧ ಜುಲೈ ೨೦೧೩)