
ಪ್ರಾಚೀನ ಕಾಲದಲ್ಲಿ ಜಂಬೂದ್ವೀಪ, ಆರ್ಯಾವರ್ತ, ಭಾರತವರ್ಷ, ಭಾರತ ಪುನಃ ‘ಹಿಂದೂಸ್ಥಾನ ಎಂದು ಗುರುತಿಸಲ್ಪಡುವ ಈ ಭೂಮಿ ಸ್ವಾತಂತ್ರ್ಯಪ್ರಾಪ್ತಿಯ ನಂತರ ಸಂವಿಧಾನದ ಮೂಲಕ ‘ಭಾರತ ಮತ್ತು ‘ಇಂಡಿಯಾ ಎಂದು ಗುರುತಿಸಲು ಆರಂಭವಾಯಿತು. ಈ ನಾಮಾಂತರಕ್ಕೆ ವಾಸ್ತವದಲ್ಲಿ ಯಾರಿಂದಲೂ ವಿರೋಧವಾಗಲಿಲ್ಲ; ಏಕೆಂದರೆ ಭಾರತ ಎಂಬ ಹೆಸರಿಗೆ ಭವ್ಯವಾದ ಹಿನ್ನೆಲೆಯಿದೆ. ಶ್ರೀರಾಮಬಂಧು ಭರತ, ಮಹಾಭಾರತದಲ್ಲಿನ ಶಕುಂತಲ ಪುತ್ರ ಭರತ ಮತ್ತು ಮುಂದೆ ಭಾಗವತದಲ್ಲಿನ ಜಡಭಾರತ ಇವರ ಹೆಸರಿನಿಂದ ‘ಭಾರತ ಈ ಹೆಸರು ಪ್ರಾಪ್ತಿಯಾಗಿದೆ. ಆದರೂ ಸ್ವಾತಂತ್ರ್ಯೋತ್ತರ ನಂತರವಾದ ಈ ನಾಮಾಂತರಕ್ಕೆ ವೃತ್ತಿ ಕಾರಣವಿದೆ, ಅದು ೧೯೨೦ ರಲ್ಲಿ ಗಾಂಧಿಯುಗದ ಪ್ರಾರಂಭವಾದ ನಂತರ ಸ್ವಾತಂತ್ರ್ಯಪ್ರಾಪ್ತಿಯ ಕಾಲದಲ್ಲಿ ‘ಹಿಂದೂ ಶಬ್ದದ ವಿಷಯ ನಿರ್ಮಾಣ ಮಾಡಿರುವ ಅಪರಾಧಿ, ಪರಾಭವಿ ದುಷ್ಟಪ್ರವೃತ್ತಿಯಾಗಿದೆ ! ಈ ಮಾನಸಿಕತೆಯು ಈಗ ಎಷ್ಟು ದೃಢವಾಗಿದೆಯೆಂದರೆ, ಹಿಂದುತ್ವನಿಷ್ಠ ಸಂಘಟನೆಗಳನ್ನು ಬಿಟ್ಟರೆ ಪ್ರಚಂಡ ಸಂಖ್ಯೆಯಲ್ಲಿ ಇಂದು ಕೂಡ ಅಸ್ತಿತ್ವದಲ್ಲಿರುವ ಹಿಂದೂ ಸಮಾಜಕ್ಕೆ ‘ಹಿಂದೂ ಶಬ್ದವು ಭಯ ಹುಟ್ಟಿಸುವ, ಕೋಮುವಾದಿ ಹಾಗೂ ಕೆಲವು ಪ್ರಸಂಗಗಳಲ್ಲಿ ರಾಷ್ಟ್ರವಿರೋಧಿಯೆಂದು ಅನ್ನಿಸುತ್ತದೆ.
– ಶ್ರೀ. ರಾ. ಭಾ. ಕುಲಕರ್ಣಿ (ಸ್ವಾತಂತ್ರ್ಯವೀರ, ದೀಪಾವಳಿ ವಿಶೇಷಾಂಕ ೨೦೦೮, ಪುಟ ಸಂಖ್ಯೆ ೪೪-೪೫)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು