
ಇಂದು (೨೯.೪.೨೦೨೬) ವಾತಾವರಣದಲ್ಲಿ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆನಂದವಿದೆ. ನನ್ನ ಶಾರೀರಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೂ, ಅದು ನನ್ನ ಮನಸ್ಸಿಗೂ ಅರಿವಾಗುತ್ತಿದೆ. ಇದರರ್ಥ ಸೂಕ್ಷ್ಮ ಸ್ತರದಲ್ಲಿ ರಾಮರಾಜ್ಯದ ಸ್ಥಾಪನೆಯ ಕಾರ್ಯವು ಈಗ ವ್ಯವಸ್ಥಿತವಾಗಿ ನಡೆಯುತ್ತಿದೆ.
ಸಾಧಕರೇ, ನಿಮಗೂ ಇಂದಿನಿಂದ ಕಾರ್ಯದ ದೃಷ್ಟಿಕೋನದಿಂದ ಸೂಕ್ಷ್ಮ ಸ್ತರದಲ್ಲಿ ಮನಸ್ಸಿಗೆ ಏನಾದರೂ ಬದಲಾವಣೆಗಳು ಅನಿಸಿದರೆ, ಅದನ್ನು ಬರೆದು ಕಳುಹಿಸಿ. ಬರಹವನ್ನು ಕಳುಹಿಸುವಾಗ ಇಂದಿನಿಂದ ಮನಸ್ಸಿಗೆ ಏನು ಒಳ್ಳೆಯದು ಅನಿಸುತ್ತಿದೆ ಮತ್ತು ಹಿಂದೆ ಆ ವಿಷಯದಲ್ಲಿ ಮನಸ್ಸಿಗೆ ಹೇಗೆ ಅನಿಸುತ್ತಿತ್ತು ?, ಎಂಬ ತುಲನಾತ್ಮಕ ಅಂಶಗಳನ್ನು ಬರೆದು ಕಳುಹಿಸಿ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೯.೪.೨೦೨೬)
ಬರಹವನ್ನು ಕಳುಹಿಸಲು ವಿ-ಅಂಚೆ ವಿಳಾಸ : [email protected]
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !