ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ‘ಆನಂದಲ್ಲಿರುವ ಸಾಧಕರನ್ನು’ ನೋಡಿ ಆನಂದವಾಗುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕು. ಅಂಜಲಿ ಕಾನಸ್ಕರ : ‘ನನಗೆ ಏನೂ ಹೇಳಲಿಕ್ಕಿಲ್ಲ. ನನಗೆ ತುಂಬಾ ಸಮಾಧಾನವೆನಿಸುತ್ತಿದೆ ಮತ್ತು ಒಳಗಿನಿಂದ ಆನಂದದ ಅನುಭೂತಿಯಾಗುತ್ತಿದೆ.’

ಕು. ಅಂಜಲಿ ಕಾನಸ್ಕರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ಇತರ ಸಾಧಕರ ಮಾತುಗಳನ್ನು ಕೇಳುವುದಕ್ಕಿಂತ ‘ನೀನು ಆನಂದವಾಗಿದ್ದೀಯಾ’, ಎಂಬುದನ್ನು ನೋಡುವುದರಲ್ಲಿಯೇ ನನಗೆ ತುಂಬಾ ಆನಂದವಿದೆ.