ಭಾರತ ರಾಷ್ಟ್ರದ ವಿಜಯಕ್ಕಾಗಿ ಮೂಲಮಂತ್ರ !

ಪ.ಪೂ. ಸ್ವಾಮಿ ವರದಾನಂದ ಭಾರತಿ

ಹಿಂದೂ ಸಮಾಜವು ಧರ್ಮಕಾರಣ ಮತ್ತು ರಾಜಕಾರಣಗಳ ನಡುವೆ ಸರಿಯಾದ ಸಮನ್ವಯವನ್ನು ಸಾಧಿಸಿ ವ್ಯವಹರಿಸಿದರೆ, ಖಂಡಿತವಾಗಿಯೂ ರಾಷ್ಟ್ರೋದ್ಧಾರವಾಗುತ್ತದೆ. ಯಾವ ರೀತಿಯಲ್ಲಿ ಯುಧಿಷ್ಠಿರನ ಧರ್ಮನಿಷ್ಠೆ, ಶ್ರೀಕೃಷ್ಣನ ವ್ಯವಹಾರಿಕ ರಾಜಕಾರಣ ಮತ್ತು ಅರ್ಜುನನ ಪರಾಕ್ರಮಗಳ ಸಂಘಟಿತ ಕರ್ತೃತ್ವದಿಂದ ಮಹಾಭಾರತದಲ್ಲಿ ಅಂತಿಮ ವಿಜಯವನ್ನು ಸಾಧಿಸಲಾಯಿತೋ, ಅದೇ ರೀತಿ, ಪ್ರಸ್ತುತ ಕಾಲದಲ್ಲಿ ಧಾರ್ಮಿಕ ಅಧಿಷ್ಠಾನ, ಸ್ವಾತಂತ್ರ್ಯವೀರ ಸಾವರಕರ ಅವರ ವ್ಯಾವಹಾರಿಕ ರಾಜಕಾರಣ ಮತ್ತು ಸಮಾಜದ ಪರಾಕ್ರಮಗಳ ಸಂಗಮದಿಂದ ನಮ್ಮ ರಾಷ್ಟ್ರವು ವಿಜಯಿಯಾಗಲಿದೆ.

– ಪ.ಪೂ. ಸ್ವಾಮಿ ವರದಾನಂದ ಭಾರತಿ

(ಆಧಾರ: ಪ.ಪೂ. ಸ್ವಾಮಿ ವರದಾನಂದ ಭಾರತಿ ಅವರ ಹಸ್ತದಿಂದ ‘ಸ್ವಾ. ಸಾವರಕರ ಅವರ ಹಿಂದುತ್ವ’ ಗ್ರಂಥದ ಲೋಕಾರ್ಪಣೆ ಸಂದರ್ಭದಲ್ಲಿ ನೀಡಿದ ಮಾರ್ಗದರ್ಶನ – ೨೬.೧೧.೧೯೭೧, ಸಾಪ್ತಾಹಿಕ ‘ಪ್ರಜ್ವಲಂತ್’)