
ಹಿಂದೂ ಸಮಾಜವು ಧರ್ಮಕಾರಣ ಮತ್ತು ರಾಜಕಾರಣಗಳ ನಡುವೆ ಸರಿಯಾದ ಸಮನ್ವಯವನ್ನು ಸಾಧಿಸಿ ವ್ಯವಹರಿಸಿದರೆ, ಖಂಡಿತವಾಗಿಯೂ ರಾಷ್ಟ್ರೋದ್ಧಾರವಾಗುತ್ತದೆ. ಯಾವ ರೀತಿಯಲ್ಲಿ ಯುಧಿಷ್ಠಿರನ ಧರ್ಮನಿಷ್ಠೆ, ಶ್ರೀಕೃಷ್ಣನ ವ್ಯವಹಾರಿಕ ರಾಜಕಾರಣ ಮತ್ತು ಅರ್ಜುನನ ಪರಾಕ್ರಮಗಳ ಸಂಘಟಿತ ಕರ್ತೃತ್ವದಿಂದ ಮಹಾಭಾರತದಲ್ಲಿ ಅಂತಿಮ ವಿಜಯವನ್ನು ಸಾಧಿಸಲಾಯಿತೋ, ಅದೇ ರೀತಿ, ಪ್ರಸ್ತುತ ಕಾಲದಲ್ಲಿ ಧಾರ್ಮಿಕ ಅಧಿಷ್ಠಾನ, ಸ್ವಾತಂತ್ರ್ಯವೀರ ಸಾವರಕರ ಅವರ ವ್ಯಾವಹಾರಿಕ ರಾಜಕಾರಣ ಮತ್ತು ಸಮಾಜದ ಪರಾಕ್ರಮಗಳ ಸಂಗಮದಿಂದ ನಮ್ಮ ರಾಷ್ಟ್ರವು ವಿಜಯಿಯಾಗಲಿದೆ.
– ಪ.ಪೂ. ಸ್ವಾಮಿ ವರದಾನಂದ ಭಾರತಿ
(ಆಧಾರ: ಪ.ಪೂ. ಸ್ವಾಮಿ ವರದಾನಂದ ಭಾರತಿ ಅವರ ಹಸ್ತದಿಂದ ‘ಸ್ವಾ. ಸಾವರಕರ ಅವರ ಹಿಂದುತ್ವ’ ಗ್ರಂಥದ ಲೋಕಾರ್ಪಣೆ ಸಂದರ್ಭದಲ್ಲಿ ನೀಡಿದ ಮಾರ್ಗದರ್ಶನ – ೨೬.೧೧.೧೯೭೧, ಸಾಪ್ತಾಹಿಕ ‘ಪ್ರಜ್ವಲಂತ್’)
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ತಮಿಳುನಾಡಿನ ಶ್ರೀ ರಾಮೇಶ್ವರಮ್ (ರಾಮನಾಥಸ್ವಾಮಿ) ದೇವಾಲಯದ ಬಗ್ಗೆ ಸನಾತನದ ಓರ್ವ ಸ್ತ್ರೀ ಸಂತರಿಗೆ ಅರಿವಾದ ಸೂಕ್ಷ್ಮ ಸ್ತರದ ವೈಶಿಷ್ಟ್ಯಗಳು
ಗುರುಗಳು ನೀಡಿದ ರಾಮನಾಮದ ಗುರುಮಂತ್ರದಿಂದ ಡಾ. ಆಠವಲೆಯವರ ಮನಸ್ಸಿನಲ್ಲಿ ರಾಮರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆ ಮಾಡುವ ವಿಚಾರ ಬರುವುದು
‘ನಾವು ಮಾಡುತ್ತಿರುವ ಪ್ರತಿಯೊಂದು ವಿಚಾರ, ಕೃತಿ ಅಥವಾ ನಮ್ಮ ಬಾಯಿಯಿಂದ ಬರುವ ಪ್ರತಿಯೊಂದು ಮಾತು’ ಇವುಗಳ ದಾಖಲೆಯನ್ನು ಭಗವಂತನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿ ಇಡುತ್ತಾನೆ !’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಮಾಡುತ್ತಿರುವ ಅಪಾರ ಕಾರ್ಯ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಹಾಗೂ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಮಾಡುತ್ತಿರುವ ಕಾರ್ಯದ ಸ್ವರೂಪ !