
ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸರ್ಕಾರಿ ಗುಂಡಿನ ದಾಳಿಗೆ ಬಲಿಯಾದವರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲು ಇರಾನ್ ಸರ್ಕಾರವು ೫೦ ಲಕ್ಷ ರಿಯಾಲ್ (ಮೂರೂವರೆ ಲಕ್ಷ ರೂಪಾಯಿ) ‘ಬುಲೆಟ್ ಫೀ’ (ಬಂದೂಕಿನ ಗುಂಡಿನ ಶುಲ್ಕ) ವಸೂಲಿ ಮಾಡುತ್ತಿದೆ. ಧಾರ್ಮಿಕ ಕ್ರೌರ್ಯ ಮತ್ತು ಬಂಡವಾಳಶಾಹಿಯ ಪರಮಾವಧಿಯನ್ನು ಇರಾನ್ ಸರ್ಕಾರ ತಲುಪುತ್ತಿದ್ದರೂ, ಭಾರತದ ಸಾಮ್ಯವಾದಿಗಳು ಮಾತ್ರ ಕೈಕಟ್ಟಿ ಬಾಯಿಗೆ ಬೆರಳು ಇಟ್ಟು ಕುಳಿತಿದ್ದಾರೆ !
– ಕು. ಶಾಂಭವಿ ಥಿಟೇ, ವಿದೇಶಾಂಗ ನೀತಿ ಸಂಶೋಧಕಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ. (೧೪.೧.೨೦೨೬)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು