
ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸರ್ಕಾರಿ ಗುಂಡಿನ ದಾಳಿಗೆ ಬಲಿಯಾದವರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲು ಇರಾನ್ ಸರ್ಕಾರವು ೫೦ ಲಕ್ಷ ರಿಯಾಲ್ (ಮೂರೂವರೆ ಲಕ್ಷ ರೂಪಾಯಿ) ‘ಬುಲೆಟ್ ಫೀ’ (ಬಂದೂಕಿನ ಗುಂಡಿನ ಶುಲ್ಕ) ವಸೂಲಿ ಮಾಡುತ್ತಿದೆ. ಧಾರ್ಮಿಕ ಕ್ರೌರ್ಯ ಮತ್ತು ಬಂಡವಾಳಶಾಹಿಯ ಪರಮಾವಧಿಯನ್ನು ಇರಾನ್ ಸರ್ಕಾರ ತಲುಪುತ್ತಿದ್ದರೂ, ಭಾರತದ ಸಾಮ್ಯವಾದಿಗಳು ಮಾತ್ರ ಕೈಕಟ್ಟಿ ಬಾಯಿಗೆ ಬೆರಳು ಇಟ್ಟು ಕುಳಿತಿದ್ದಾರೆ !
– ಕು. ಶಾಂಭವಿ ಥಿಟೇ, ವಿದೇಶಾಂಗ ನೀತಿ ಸಂಶೋಧಕಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ. (೧೪.೧.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು