
೨೨.೧೨.೨೦೨೫ ರಂದು ಸನಾತನದ ಸಂತರಾದ ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿಯವರು ದೇಹತ್ಯಾಗ ಮಾಡಿದರು. ೩೦.೧೨.೨೦೨೫ ರಂದು ಅವರ ೧೦ ನೇ ದಿನದ ಪುಣ್ಯತಿಥಿಯಂದು, ಅವರು ‘ಸದ್ಗುರು’ ಪದವಿಯಲ್ಲಿ ವಿರಾಜಮಾನರಾದರೆಂದು ಘೋಷಿಸಲಾಯಿತು.

೨೨.೧೨.೨೦೨೫ ರಂದು ಸನಾತನದ ಸಂತರಾದ ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿಯವರು ದೇಹತ್ಯಾಗ ಮಾಡಿದರು. ೩೦.೧೨.೨೦೨೫ ರಂದು ಅವರ ೧೦ ನೇ ದಿನದ ಪುಣ್ಯತಿಥಿಯಂದು, ಅವರು ‘ಸದ್ಗುರು’ ಪದವಿಯಲ್ಲಿ ವಿರಾಜಮಾನರಾದರೆಂದು ಘೋಷಿಸಲಾಯಿತು.