
‘ಬ್ರಹ್ಮವೆತ್ತಾರಾದ ಸದ್ಗುರುಗಳ ಪೂಜೆಯಿಂದ ನಮಗೆ ನಿಜವಾದ ಪ್ರಸಾದ ದೊರೆಯುತ್ತದೆ.
ಪ್ರಕರ್ಷೇಣ ಸಾಧಯೇತಿ ಆತ್ಮನಿ ಯತ್ ಸಃ ಪ್ರಸಾದಃ !
ಅರ್ಥ : ಯಾವುದು ನಮ್ಮನ್ನು, ವಿಶೇಷವಾಗಿ ನಮ್ಮ ಆತ್ಮವನ್ನು ಪರಮಾತ್ಮನಲ್ಲಿ ತದಾಕಾರಗೊಳಿಸುತ್ತದೆಯೋ, ಅದನ್ನೇ ಪ್ರಸಾದ ಎಂದು ಕರೆಯುತ್ತಾರೆ.
‘ಸಂತ ಕಬೀರರು ಹೇಳಿರುವಂತೆ, ಇಂತಹ ಸಂತರು ಅಥವಾ ಸದ್ಗುರುಗಳ ದರ್ಶನವನ್ನು ದಿನದಲ್ಲಿ ಅನೇಕಬಾರಿ ಪಡೆಯಬೇಕು. ಪ್ರತಿದಿನ ಮಾಡಲು ಸಾಧ್ಯವಾಗದಿದ್ದರೆ, ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆಯಾದರೂ ತಪ್ಪದೆ ಪಡೆಯಬೇಕು.’
(ಸೌಜನ್ಯ : ಮಾಸಿಕ ‘ಋಷಿ ಪ್ರಸಾದ’ ಜೂನ 2019)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’