ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದಲ್ಲಿ, ಅಂದರೆ ರಾಮರಾಜ್ಯದಲ್ಲಿ ಬಾಲ್ಯದಿಂದಲೇ ಸಾಧನೆಯನ್ನು ಮಾಡಿಸಿಕೊಳ್ಳುವುದರಿಂದ, ವ್ಯಕ್ತಿಯಲ್ಲಿನ ರಜ-ತಮ ಗುಣಗಳ ಪ್ರಮಾಣ ಕಡಿಮೆಯಾಗಿ ವ್ಯಕ್ತಿ ಸಾತ್ತ್ವಿಕ ನಾಗುತ್ತಾನೆ. ಇದರಿಂದ ‘ಅಪರಾಧ ಮಾಡುವ ವಿಚಾರವೂ ಬರುವುದಿಲ್ಲ ! ಸಾಧನೆಯಿಂದಾಗಿ ಪ್ರಜೆಗಳೆಲ್ಲರೂ ಸಾತ್ತ್ವಿಕರಾಗಿರುವುದರಿಂದ ಯಾರೂ ಅಪರಾಧ ಮಾಡುವುದಿಲ್ಲ !”
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !