ಆದರ್ಶ ಹಿಂದೂ ರಾಷ್ಟ್ರ, ಅಂದರೆ ರಾಮರಾಜ್ಯ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದೂ ರಾಷ್ಟ್ರದಲ್ಲಿ, ಅಂದರೆ ರಾಮರಾಜ್ಯದಲ್ಲಿ ಬಾಲ್ಯದಿಂದಲೇ ಸಾಧನೆಯನ್ನು ಮಾಡಿಸಿಕೊಳ್ಳುವುದರಿಂದ, ವ್ಯಕ್ತಿಯಲ್ಲಿನ ರಜ-ತಮ ಗುಣಗಳ ಪ್ರಮಾಣ ಕಡಿಮೆಯಾಗಿ ವ್ಯಕ್ತಿ ಸಾತ್ತ್ವಿಕ ನಾಗುತ್ತಾನೆ. ಇದರಿಂದ ‘ಅಪರಾಧ ಮಾಡುವ ವಿಚಾರವೂ ಬರುವುದಿಲ್ಲ ! ಸಾಧನೆಯಿಂದಾಗಿ ಪ್ರಜೆಗಳೆಲ್ಲರೂ ಸಾತ್ತ್ವಿಕರಾಗಿರುವುದರಿಂದ ಯಾರೂ ಅಪರಾಧ ಮಾಡುವುದಿಲ್ಲ !”

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ