ಭಾರತದ ಪ್ರಾರಬ್ಧ ಬದಲಾಯಿಸಲು ಆಧ್ಯಾತ್ಮಿಕ ಸ್ತರದ ಪರಿಹಾರ ಅವಶ್ಯಕ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ವ್ಯಕ್ತಿಯ ಪ್ರಾರಬ್ಧ ಬದಲಾಯಿಸುವುದು ಅಸಾಧ್ಯವಿರುತ್ತದೆ. ಬದಲಾಯಿಸ ಬೇಕಾದರೆ ತೀವ್ರ ಸಾಧನೆ ಮಾಡಬೇಕಾಗುತ್ತದೆ. ಹೀಗಿರುವಾಗ ಭಾರತದ ಪ್ರಾರಬ್ಧ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಪ್ರಯತ್ನಿಸಿ ಬದಲಾಯಿಸಲು ಸಾಧ್ಯವೇ ? ಅದಕ್ಕೆ ಅಧ್ಯಾತ್ಮಿಕ ಸ್ತರದ ಪರಿಹಾರ, ಅಂದರೆ ಸಾಧನೆಯ ಬಲ ಬೇಕು !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ