
‘ಪ್ರತಿಯೊಂದು ಸ್ಥಳದಲ್ಲಿ ಪ್ರಜಾಪ್ರಭುತ್ವವೇ ಸರಿಯಾಗಿರುತ್ತದೆ ಅಥವಾ ಅದೇ ಯಾವುದಾದರೊಂದು ಸಂಸ್ಥೆಯನ್ನು ಅಥವಾ ದೇಶವನ್ನು ಕಾಪಾಡುತ್ತದೆ ಎಂದು ತಿಳಿದುಕೊಳ್ಳಬಾರದು. ಯಾವಾಗ ಜನರು ಅಜ್ಞಾನಿ, ನಿರ್ಜೀವ ಹಾಗೂ ಸ್ವಾಭಿಮಾನ ಶೂನ್ಯರಾಗುತ್ತಾರೆಯೋ, ಆಗ ಅವರು ಪ್ರಜಾಪ್ರಭುತ್ವದಿಂದ ಅವರಂತಹ ನೇತಾರರನ್ನೇ ಚುನಾಯಿಸುತ್ತಾರೆ. ಆ ನೇತಾರರೂ ಆ ಜನರಿಗೆ ತಕ್ಕವರೇ ಆಗಿರುತ್ತಾರೆ. ಇಂತಹ ಸಮಯದಲ್ಲಿ ಆ ದೇಶದ ಅಥವಾ ಸಂಸ್ಥೆಯ ನಿಜವಾದ ಹಿತಕ್ಕಾಗಿ ಯಾರಾದರೊಬ್ಬ ಪರಾಕ್ರಮಿ ಪುರುಷ ರಾಜಕಾರಣಿ ಅಥವಾ ಸಾರ್ವಭೌಮನಾದರೆ, ನಾನು ಅವನನ್ನು ಅಭಿನಂದಿಸುವೆನು; ಆದರೆ ಅವನು ಚಂದ್ರಗುಪ್ತ ಅಥವಾ ಶಿವಾಜಿಯಂತೆ ಪರಾಕ್ರಮಿ ಪುರುಷನಾಗಿರಬೇಕು, ನೆಹರೂನಂತೆ ತಿಳಿಗೇಡಿಯಾಗಿರಬಾರದು !’
– ಸ್ವಾ. ಸಾವರಕರ (ಸಾಪ್ತಾಹಿಕ ‘ಹಿಂದೂ’, ಮುಂಬೈ, ೧೮.೧೦.೧೯೫೯)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಲಂಡನ್ ಮನೆಯಂತೆ ಮಹಾರಾಷ್ಟ್ರದಲ್ಲಿರುವ ಸಾವರ್ಕರ್ ಸದನವನ್ನು ಖರೀದಿಸಿ ಸಂರಕ್ಷಿಸಬೇಕು !