‘ಪ್ರಜಾಪ್ರಭುತ್ವ’ಕ್ಕಿಂತ ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯವೇ (ಅಂದರೆ ‘ಹಿಂದೂ ರಾಷ್ಟ್ರ’ವೇ) ಶ್ರೇಷ್ಠ !


‘ಪ್ರತಿಯೊಂದು ಸ್ಥಳದಲ್ಲಿ ಪ್ರಜಾಪ್ರಭುತ್ವವೇ ಸರಿಯಾಗಿರುತ್ತದೆ ಅಥವಾ ಅದೇ ಯಾವುದಾದರೊಂದು ಸಂಸ್ಥೆಯನ್ನು ಅಥವಾ ದೇಶವನ್ನು ಕಾಪಾಡುತ್ತದೆ ಎಂದು ತಿಳಿದುಕೊಳ್ಳಬಾರದು. ಯಾವಾಗ ಜನರು ಅಜ್ಞಾನಿ, ನಿರ್ಜೀವ ಹಾಗೂ ಸ್ವಾಭಿಮಾನ ಶೂನ್ಯರಾಗುತ್ತಾರೆಯೋ, ಆಗ ಅವರು ಪ್ರಜಾಪ್ರಭುತ್ವದಿಂದ ಅವರಂತಹ ನೇತಾರರನ್ನೇ ಚುನಾಯಿಸುತ್ತಾರೆ. ಆ ನೇತಾರರೂ ಆ ಜನರಿಗೆ ತಕ್ಕವರೇ ಆಗಿರುತ್ತಾರೆ. ಇಂತಹ ಸಮಯದಲ್ಲಿ ಆ ದೇಶದ ಅಥವಾ ಸಂಸ್ಥೆಯ ನಿಜವಾದ ಹಿತಕ್ಕಾಗಿ ಯಾರಾದರೊಬ್ಬ ಪರಾಕ್ರಮಿ ಪುರುಷ ರಾಜಕಾರಣಿ ಅಥವಾ ಸಾರ್ವಭೌಮನಾದರೆ, ನಾನು ಅವನನ್ನು ಅಭಿನಂದಿಸುವೆನು; ಆದರೆ ಅವನು ಚಂದ್ರಗುಪ್ತ ಅಥವಾ ಶಿವಾಜಿಯಂತೆ ಪರಾಕ್ರಮಿ ಪುರುಷನಾಗಿರಬೇಕು, ನೆಹರೂನಂತೆ ತಿಳಿಗೇಡಿಯಾಗಿರಬಾರದು !’

– ಸ್ವಾ. ಸಾವರಕರ (ಸಾಪ್ತಾಹಿಕ ‘ಹಿಂದೂ’, ಮುಂಬೈ, ೧೮.೧೦.೧೯೫೯)