
‘ಕೆಲವು ವಯೋವೃದ್ಧ ಸಾಧಕರಿಗೆ ವಯಸ್ಸಾದ ಕಾರಣದಿಂದ ಸಮಷ್ಟಿ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಅವರಿಗೆ ಖೇದವೆನಿಸುತ್ತದೆ ಮತ್ತು ಅವರ ಮನಸ್ಸಿನಲ್ಲಿ ‘ನನ್ನಿಂದ ಗುರುಸೇವೆ ಆಗುವುದಿಲ್ಲ, ಹಾಗಾದರೆ ನನ್ನ ಪ್ರಗತಿ ಹೇಗೆ ಆಗುವುದು ?’, ಎಂಬ ವಿಚಾರ ಬರುತ್ತದೆ. ಇಂತಹ ಸಮಯದಲ್ಲಿ ಸಾಧಕರು ‘ವ್ಯಷ್ಟಿ ಸಾಧನೆಗಾಗಿ ಅಗತ್ಯವಿದ್ದಷ್ಟು ನಾಮಜಪ ಮಾಡಿದ ನಂತರ ಅವರು ಮಾಡಿದ ನಾಮಜಪವು ಸಮಷ್ಟಿಗಾಗಿ ಬಳಸಲ್ಪಡುತ್ತದೆ’, ಇದನ್ನು ಗಮನದಲ್ಲಿಡಬೇಕು. ಹಾಗೆಯೇ ‘ನಾನು ಇಷ್ಟೊಂದು ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ, ಅದು ನನ್ನ ಸಮಷ್ಟಿ ಸಾಧನೆಯೇ ಆಗಿದೆ’, ಎಂಬ ವಿಚಾರ ಮಾಡಬೇಕು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !