
‘ಕೆಲವು ವಯೋವೃದ್ಧ ಸಾಧಕರಿಗೆ ವಯಸ್ಸಾದ ಕಾರಣದಿಂದ ಸಮಷ್ಟಿ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಅವರಿಗೆ ಖೇದವೆನಿಸುತ್ತದೆ ಮತ್ತು ಅವರ ಮನಸ್ಸಿನಲ್ಲಿ ‘ನನ್ನಿಂದ ಗುರುಸೇವೆ ಆಗುವುದಿಲ್ಲ, ಹಾಗಾದರೆ ನನ್ನ ಪ್ರಗತಿ ಹೇಗೆ ಆಗುವುದು ?’, ಎಂಬ ವಿಚಾರ ಬರುತ್ತದೆ. ಇಂತಹ ಸಮಯದಲ್ಲಿ ಸಾಧಕರು ‘ವ್ಯಷ್ಟಿ ಸಾಧನೆಗಾಗಿ ಅಗತ್ಯವಿದ್ದಷ್ಟು ನಾಮಜಪ ಮಾಡಿದ ನಂತರ ಅವರು ಮಾಡಿದ ನಾಮಜಪವು ಸಮಷ್ಟಿಗಾಗಿ ಬಳಸಲ್ಪಡುತ್ತದೆ’, ಇದನ್ನು ಗಮನದಲ್ಲಿಡಬೇಕು. ಹಾಗೆಯೇ ‘ನಾನು ಇಷ್ಟೊಂದು ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ, ಅದು ನನ್ನ ಸಮಷ್ಟಿ ಸಾಧನೆಯೇ ಆಗಿದೆ’, ಎಂಬ ವಿಚಾರ ಮಾಡಬೇಕು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !