ರಾಮರಾಜ್ಯದ ಪ್ರಾಪ್ತಿಗಾಗಿಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅವರ ಗುರುಗಳು ಶ್ರೀರಾಮನ ಗುರುಮಂತ್ರವನ್ನು ನೀಡುವುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರು ನನಗೆ ಗುರುಮಂತ್ರವೆಂದು ಶ್ರೀರಾಮನ ನಾಮಜಪ ಕೊಟ್ಟಿದ್ದರು. ನಾನು ಅದರ ಕಡೆಗೆ ‘ಈ ಗುರುಮಂತ್ರವೆಂದರೆ, ಗುರುಗಳು ನನ್ನ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿದ ಆಶೀರ್ವಾದ’ ಎಂಬ ದೃಷ್ಟಿಕೋನದಿಂದ ನೋಡುತ್ತಿದ್ದೆನು. ಅಧ್ಯಾತ್ಮಪ್ರಸಾರ ಮಾಡಲು ಪ್ರಾರಂಭಿಸಿದ ನಂತರ ನನ್ನ ಸೆಳೆತವು ‘ಹಿಂದೂ ರಾಷ್ಟ್ರದ ಸ್ಥಾಪನೆ’ಯ ಧ್ಯೇಯದ ಕಡೆಗೆಯೇ ಹೆಚ್ಚು ಇತ್ತು. ಈಗ ಮಾತ್ರ ನನ್ನಲ್ಲಿ ಶ್ರೀರಾಮನ ಬಗೆಗಿನ ಭಕ್ತಿಯು ಹೆಚ್ಚಾಗತೊಡಗಿದೆ. ಈಗ ‘ಕೇವಲ ರಾಮನೇ ಬೇಕು !’, ಎಂದೆನಿಸುತ್ತಿದೆ; ಏಕೆಂದರೆ ‘ರಾಮನು ದೊರೆತರೆ, ರಾಮರಾಜ್ಯವು ಖಂಡಿತವಾಗಿಯೂ ಬರುವುದು ! ಎಂಬ ಉದ್ದೇಶದಿಂದ ನನಗೆ ನನ್ನ ಗುರುಗಳು ಶ್ರೀರಾಮನ ಗುರುಮಂತ್ರವನ್ನು ನೀಡಿದ್ದಾರೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ