ಫಲಕ ಪ್ರಸಿದ್ಧಿಗಾಗಿ

೧. ಕಾಂಗ್ರೆಸ್ಸನ್ನೇ ನಿಷೇಧಿಸಬೇಕು !
ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಶಾಖೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಿಷೇಧಿಸಲು ಆಗ್ರಹಿಸಿದ್ದಾರೆ.
೨. ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ಹಿಜಾಬ್ ಇವುಗಳನ್ನು ನಿಷೇಧಿಸಬೇಕು !
ಕೊಚ್ಚಿ (ಕೇರಳ)ನ ಪಲ್ಲೂರುಥಿ ಪ್ರದೇಶದ ‘ಸೇಂಟ್ ರೀಟಾ ಪಬ್ಲಿಕ್ ಸ್ಕೂಲ್’ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿದ್ದರಿಂದ ವಿವಾದ ಸೃಷ್ಟಿಯಾಗಿದೆ. ಈ ಕಾರಣದಿಂದ ಶಾಲೆಯು ಅಕ್ಟೋಬರ್ ೧೩ ಮತ್ತು ೧೪ ರಂದು ೨ ದಿನಗಳ ರಜೆ ಘೋಷಿಸಿತು.
೩. ದೇವಾಲಯಗಳ ಹಣ ಕೇವಲ ಧರ್ಮಕ್ಕಾಗಿ ಖರ್ಚಾಗಬೇಕು !
ಭಕ್ತರು ನೀಡಿದ ದಾನವನ್ನು ಕೇವಲ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಬಳಸಬೇಕು. ದಾನದ ಹಣ ದೇವರದ್ದು, ಸರಕಾರದ್ದಲ್ಲ. ಈ ಹಣವನ್ನು ಇನ್ನು ಮುಂದೆ ರಸ್ತೆಗಳು, ಸೇತುವೆಗಳು ಅಥವಾ ಯಾವುದೇ ಖಾಸಗಿ ಉದ್ಯಮಗಳಿಗೆ ಬಳಸಲಾಗುವುದಿಲ್ಲ ಎಂದು ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
೪. ರಸ್ತೆಯಲ್ಲಿ ನಮಾಜು ಪಠಣ ಮಾಡುವವರಿಗೆ ಶಿಕ್ಷೆ ಯಾವಾಗ ಆಗುತ್ತದೆ ?
ಇನ್ನು ಮುಂದೆ ಸರಕಾರಿ ಸ್ಥಳಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಅನುಮತಿಯಿಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸಿದರೆ ೧ ಲಕ್ಷ ರೂಪಾಯಿ ದಂಡ ಮತ್ತು ೩ ವರ್ಷಗಳ ಜೈಲು ಶಿಕ್ಷೆ ವಿಧಿಸುವ ಹೊಸ ಮಸೂದೆಯನ್ನು ಜಾರಿಗೆ ತರಲು ರಾಜ್ಯದ ಕಾಂಗ್ರೆಸ್ ಸರಕಾರ ಪ್ರಯತ್ನಿಸುತ್ತಿದೆ.
೫. ಬಲಾತ್ಕಾರಿಗಳಿಗೆ ಇದೇ ಶಿಕ್ಷೆಯಾಗಬೇಕು !
ಆಗ್ರಾ (ಉತ್ತರಪ್ರದೇಶ)ದಲ್ಲಿ ಐದೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯವು ಅಮಿತ ಮತ್ತು ನಿಖಿಲ ಎಂಬ ಇಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಿತು.
೬. ನುಸುಳುಕೋರ ಗೋಕಳ್ಳರಿಗೆ ಬೆಂಬಲ ನೀಡುತ್ತಿರುವ ನಿರ್ಲಜ್ಜ ಬಾಂಗ್ಲಾದೇಶ !
ತ್ರಿಪುರಾದಲ್ಲಿ ಗಡಿ ದಾಟಿ ಬಂದಿದ್ದ ೩ ಬಾಂಗ್ಲಾದೇಶೀಯರು ದನಗಳನ್ನು ಕದಿಯಲು ಪ್ರಯತ್ನಿಸಿದ್ದು, ಸ್ಥಳೀಯರ ಮೇಲೆ ಆಕ್ರಮಣ ಮಾಡಿದ್ದಾರೆ. ಈ ವೇಳೆ ನಡೆದ ಸಂಘರ್ಷದಲ್ಲಿ ಬಾಂಗ್ಲಾದೇಶದ ಗೋಕಳ್ಳರು ಮೃತಪಟ್ಟಿದ್ದಾರೆ. ಈ ವಿಷಯವಾಗಿ ಬಾಂಗ್ಲಾದೇಶದ ಸರಕಾರವು ಭಾರತದ ಬಳಿ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.
೭. ಮೂಲತಃ ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗಿದೆ ?
ಅನುಮತಿ ಪಡೆಯದೆ ಜನರು ಸಾರ್ವಜನಿಕ ರಸ್ತೆಗಳು ಮತ್ತು ಸರಕಾರಿ ಆವರಣಗಳಲ್ಲಿ ನಮಾಜು ಪಠಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾಜಪದ ಅಮಾನತುಗೊಂಡ ಶಾಸಕ ಬಸವರಾಜ ಯತ್ನಾಳ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
ಮತಾಂಧರ ಅಪರಾಧಿ ಮನಸ್ಥಿತಿಯನ್ನು ತಿಳಿಯಿರಿ !